ಮಂಗಳವಾರ , ನವೆಂಬರ್ 10, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನ ಒಂದು ಕಲೆ, ಅದು ಎಲ್ಲಾ ಕಲೆಗಳಿಗಿಂತಲೂ ಹಿರಿದಾದುದು.
-- ಗಾಂಧೀಜಿ
ಪುರವಣಿ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಕರ್ನಾಟಕ ದರ್ಶನ
ಯುವಜನ
ಸಾಪ್ತಾಹಿಕ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಕೃಷಿ
ತಂತ್ರಜ್ಞಾನ
ವಾಣಿಜ್ಯ ಪುರವಣಿ
ಮೆಟ್ರೊ ಗುರುವಾರ
ಮೆಟ್ರೊ ಶನಿವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಆಟೋಟ
ಹಾಕಿ ಆಟಗಾರ್ತಿಯರಿಗೆ ಸಿಗದ ದಿನದ ಭತ್ಯೆ!
ಅರ್ಜೆಂಟೀನಾದಲ್ಲಿ ನಡೆಯಲಿರುವ 2010ರ ವಿಶ್ವಕಪ್‌ನಲ್ಲಿ ಆಡಲು ಅರ್ಹತೆ ಗಿಟ್ಟಿಸಿರುವ ಭಾರತ ಹಾಕಿ ತಂಡದ ವನಿತೆಯರು ಈಗ ದಿನದ ಭತ್ಯೆ ಸಿಗದೇ ಪರದಾಡುತ್ತಿದ್ದಾರೆ. ಭಾನುವಾರ ಕೊನೆಗೊಂಡ ಏಷ್ಯಾ ಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಈ ಆಟಗಾರ್ತಿಯರಿಗೆ ಈ ರೀತಿ ಆಗುತ್ತಿರುವುದು ಇದು ಎರಡನೇ ಬಾರಿ.


ಬ್ಯಾಂಕಾಕ್: ‘ನಾವು ಎರಡು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದೇವೆ. ಕಜಾನ್ ಚಾಂಪಿಯನ್ಸ್ ಚಾಲೆಂಜ್ ಹಾಗೂ ಏಷ್ಯಾ ಕಪ್‌ನಲ್ಲಿ ಮಿಂಚಿದ್ದೇವೆ. ಆದರೆ ನಮಗೆ ಇದುವರೆೆಗೆ ದಿನದ ಭತ್ಯೆ ಸಿಕ್ಕಿಲ್ಲ. ಪುರುಷರಿಗೆ ಎಲ್ಲಾ ರೀತಿಯ ಸೌಲಭ್ಯ ಸಿಗುತ್ತಿದೆ’ ಎಂದು ತಂಡದ ಹಿರಿಯ ಆಟಗಾರ್ತಿಯೊಬ್ಬರು ಬೇಸರದಿಂದ ಹೇಳಿದ್ದಾರೆ.

ಪ್ರವಾಸ ಕೈಗೊಂಡಾಗ ಕ್ರೀಡಾ ಮಂಡಳಿ ದಿನದ ಭತ್ಯೆಯಾಗಿ 1600 ರೂಪಾಯಿ ನೀಡಬೇಕು. ಆದರೆ ರೈಲ್ವೆ ಇಲಾಖೆಯಲ್ಲಿ ಹುದ್ದೆಯಲ್ಲಿರುವ ಆಟಗಾರ್ತಿಯರಿಗೆ ಇಲಾಖೆಯಿಂದ ಹಣ ಸಿಗುತ್ತಿದೆ. ಆದರೆ ಉಳಿದ ಆಟಗಾರ್ತಿಯರ ಪರಿಸ್ಥಿತಿ ಚಿಂತಾಜನಕವಾಗಿದೆ.

ಸ್ವದೇಶಕ್ಕೆ ಹಿಂತಿರುಗಿದ ತಂಡ (ನವದೆಹಲಿ ವರದಿ): ಏಷ್ಯಾ ಕಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತ ಹಾಕಿ ತಂಡದ ಆಟಗಾರ್ತಿಯರು ಸೋಮವಾರ ಸ್ವದೇಶಕ್ಕೆ ಹಿಂತಿರುಗಿದರು. ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರ್ತಿಯರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಫೈನಲ್‌ನಲ್ಲಿ ಭಾರತ 3-5 ಗೋಲುಗಳಿಂದ ಚೀನಾ ಎದುರು ಸೋಲು ಕಂಡಿತ್ತು.

ಇತರ ಸುದ್ದಿಗಳು
ಸಿಕ್ಕಿ ರೆಡ್ಡಿ, ಪ್ರಣೀತ್ ಚಾಂಪಿಯನ್ಸ್
ಗಾಯಾಳುಗಳ ತಂಡ ಕೊಟ್ಟ ಪೆಟ್ಟು!
ರಾಜ್ಯ ಮಟ್ಟದ ಅಥ್ಲೆಟಿಕ್: ಸುಕೇಶ್ ನೂತನ ದಾಖಲೆ
ಭೋಪಾಲ್ ತಂಡಕ್ಕೆ ಪ್ರಶಸ್ತಿ
ಅಧ್ಯಕ್ಷರಾಗಿ ಕಲ್ಮಾಡಿ ಪುನರಾಯ್ಕೆ
ಹಾಕಿ ಆಟಗಾರ್ತಿಯರಿಗೆ ಸಿಗದ ದಿನದ ಭತ್ಯೆ!
ಕರ್ನಾಟಕ ಗೆಲುವಿನ ಫೇವರಿಟ್
‘ಇನ್ನೊಂದು ಜಯದ ಗುರಿ’
ಜಹೀರ್ ಹಿಂದಿರುಗುವ ನಿರೀಕ್ಷೆ
ಟೆನಿಸ್: ಸೋಮದೇವ್ ಪರಾಭವ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618