ಗುರುವಾರ, ನವೆಂಬರ್ 12, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಮಗೆ ಯಾರಿಂದಲೂ ತೊಂದರೆ ಆಗಬಾರದೆಂದರೆ ಮೊದಲು ನಾವೂ ಯಾರಿಗೂ ತೊಂದರೆ ಕೊಡಬಾರದು.
--ಎ.ಪಿ.ಕ್ಯೂರಸ್.
ಪುರವಣಿ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಆರೋಗ್ಯ
ಭೂಮಿಕಾ
ಸಿನಿಮಾ- ಕಿರುತೆರೆ ರಂಜನೆ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಶನಿವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಆಟೋಟ
ರಾಜ್ಯಮಟ್ಟದ ಅಥ್ಲೆಟಿಕ್ಸ್: ಕಾರ್ತಿಕ್, ಜಾಲಿ ವೈಯಕ್ತಿಕ ಚಾಂಪಿಯನ್ಸ್
ದಕ್ಷಿಣ ಕನ್ನಡ ಜಿಲ್ಲೆ ತಂಡಕ್ಕೆ ಸಮಗ್ರ ಪ್ರಶಸ್ತಿ
ಪ್ರಜಾವಾಣಿ ವಾರ್ತೆ
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ತಿಕ ಕೆ. ಹಾಗೂ ಆಳ್ವಾಸ್ ಮೂಡಬಿದ್ರೆಯ ಜಾಲಿ ವಿ,ಎಂ. ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟದ ಬಾಲಕ ಹಾಗೂ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗಳಿಸಿಕೊಂಡರು.


ಹಳಿಯಾಳ: ದಕ್ಷಿಣ ಕನ್ನಡ ಜಿಲ್ಲೆಯ ಕಾರ್ತಿಕ ಕೆ. ಹಾಗೂ ಆಳ್ವಾಸ್ ಮೂಡಬಿದ್ರೆಯ ಜಾಲಿ ವಿ,ಎಂ. ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟದ  ಬಾಲಕ ಹಾಗೂ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗಳಿಸಿಕೊಂಡರು.

 ಪದವಿ ಪೂರ್ವ-ವೃತ್ತಿ ಶಿಕ್ಷಣ ಇಲಾಖೆ, ದಾಂಡೇಲಿಯ ಜನತಾ ವಿದ್ಯಾಲಯ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಹಳಿಯಾಳದ ಶಿವಾಜಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸಮಗ್ರ ತಂಡ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿತು. ಬಾಲಕರ ವಿಭಾಗದಲ್ಲಿ 68 ಹಾಗೂ ಬಾಲಕಿಯರ ವಿಭಾಗದಲ್ಲಿ 91 ಅಂಕಗಳು  ತಂಡದ ಪಾಲಾದವು.

ಬಾಲಕರ ವೈಯಕ್ತಿಯ ಚಾಂಪಿಯನ್  ಕಾರ್ತಿಕ ಕೆ, 800 ಮೀಟರ್ ಓಟದಲ್ಲಿ ಚಿನ್ನ, 1500 ಮೀ ಓಟದಲ್ಲಿ ಬೆಳ್ಳಿ ಹಾಗೂ 400ಮೀ ಓಟದಲ್ಲಿ ಕಂಚು ಗಳಿಸಿದರೆ ಟ್ರಿಪಲ್ ಜಂಪ್‌ನಲ್ಲಿ ಚಿನ್ನ, ಉದ್ದ ಜಿಗಿತ ಹಾಗೂ 100 ಮೀಟರ್ ಓಟದಲ್ಲಿ ಬೆಳ್ಳಿಯನ್ನು ಜಾಲಿ ತಮ್ಮ ಬಗಲಿಗೆ ಹಾಕಿಕೊಂಡರು.

click here
 ಬುಧವಾರದ ಪಂದ್ಯಗಳ ಫಲಿತಾಂಶ:
ಬಾಲಕರ ಉದ್ದ ಜಿಗಿತ: ಜಾಯಲ್ ಅನುಷ ಕಾರ್ಡೊಜಾ (ಮಂಗಳೂರು)6.55ಮೀ-1, ಮುನಿರಾಜ (ಬೆಂಗಳೂರು ದಕ್ಷಿಣ) 6.31-2, ರೋಹನ ತೇರಾಲ್ಡ್(ಬೆಂಗಳೂರು ದಕ್ಷಿಣ) 6.31-3.

400ಮೀ ಓಟ: ರೋಷನ್ ಎಸ್.ಎಂ (ಬೆಂಗಳೂರು ಉತ್ತರ)52.05ಸೆ-1, ರಾಘವೇಂದ್ರ ದಕ್ಷಿಣ ಕನ್ನಡ) 52.68ಸೆ-2, ಕಾರ್ತಿಕ ಕೆ (ದಕ್ಷಿಣ ಕನ್ನಡ)53.90ಸೆ-3.
4x400 ಮೀ. ರೀಲೆ: 1-ಬೆಂಗಳೂರು ದಕ್ಷಿಣ (3.28ಸೆ), 2-ಮಂಗಳೂರು (3.29ಸೆ), 3-ಉಡುಪಿ (3.42ಸೆ).
4x100 ಮೀ ರೀಲೆ: 1-ಬೆಂಗಳೂರು ದಕ್ಷಿಣ (3.28ಸೆ). 2-ಮಂಗಳೂರು (3.29ಸೆ), 3-ಉಡುಪಿ (3.42ಸೆ)
ಡಿಸ್ಕಸ್ ಥ್ರೋ: ಜಾವಿದ್ ಎಂ. ಎಸ್ (ದಕ್ಷಿಣ ಕನ್ನಡ) 34.26ಮೀ-1, ಆದಿತ್ಯಾ ಹೆಗಡೆ (ಶಿರಸಿ) 33.89ಮೀ-2, ರೋಹಿತ್ ರೆಡ್ಡಿ (ಬೆಂಗಳೂರು ಉತ್ತರ) 32.76ಮೀ-3.
ಗುಡ್ಡಗಾಡು ಓಟ 8ಕಿ.ಮೀ: ಅಲವಂಡಿ ಎಸ್.ಎಸ್ (ಗದಗ) 26.48ನಿ-1. ಕೃಷ್ಣಪ್ಪ ಸಂತಿ (ಧಾರವಾಡ) 27.02ನಿ-2, ಶಮೀರ ಕೌಜನೂರ (ಧಾರವಾಡ) 27.6ನಿ-3
ಬಾಲಕಿಯರ 400ಮೀಟರ್ ಓಟ: ಸುಷ್ಮಿತಾ ದೇವದಾಸ್ (ದಕ್ಷಿಣ ಕನ್ನಡ)1.01ಸೆ.-1, ಪದ್ಮಿನಿ ಎನ್.ಜಿ (ಬೆಂಗಳೂರು ಉತ್ತರ)1.02ಸೆ.2, ಭರನಿ ಗೌಡ (ಬೆಂಗಳೂರು ದಕ್ಷಿಣ) 2.21ಸೆ.-3.
ಗುಡ್ಡಗಾಡು ಓಟ: ಯಶಸ್ವಿನಿ ಕೆ.(ಮೈಸೂರು)22.38ಸೆ.-1, ಸುಜಾತಾ (ದಕ್ಷಿಣ ಕನ್ನಡ) 22.42ಸೆ-2, ಸೌಮ್ಯಾ ಎನ್,ವಿ.(ದಕ್ಷಿಣ ಕನ್ನಡ)22.15ಸೆ-3.
4x100ಮೀ ರೀಲೆ: 1-ದಕ್ಷಿಣ ಕನ್ನಡ (56ಸೆ), 2-ಮೈಸೂರು (58.2ಸೆ),3-ಕೊಡಗು (1.01ಸೆ).
4x400ಮೀ ರೀಲೆ:1-ದಕ್ಷಿಣ ಕನ್ನಡ (4.12ಸೆ), 2-ಮೈಸೂರು (4.71ಸೆ), 3-ಕೊಡಗು (4.34ಸೆ).

ಇತರ ಸುದ್ದಿಗಳು
ಪೇಸ್, ಭೂಪತಿ ಇಬ್ಬರಿಗೂ ಸೋಲು
ಕರ್ನಾಟಕದ ಕನಸಿಗೆ ಶಿಖಾರ್ ಅಡ್ಡಗಾಲು
ಸರಣಿ ಶ್ರೇಷ್ಠ ಶೇನ್ ವ್ಯಾಟ್ಸನ್
ಸರಣಿಯ ಕೊನೆ ಪಂದ್ಯ ವರುಣನಿಗೆ ಆಹುತಿ
ಕ್ರಿಕೆಟ್: ಲಂಕಾ ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿ
ಮೇ ತಿಂಗಳಿನಲ್ಲಿ ರಾಷ್ಟ್ರೀಯ ಯುವ ಕ್ರೀಡಾಕೂಟ ?
ಆರ್‌ಎಸ್‌ಎ ಕಾಲೇಜುಗೆ ಪ್ರಶಸ್ತಿ
ಬ್ಯಾಡ್ಮಿಂಟನ್: ಫೈನಲ್‌ಗೆ ಡಿಪಿಎಸ್
ಚುಟುಕು ಗುಟುಕು
ಕರ್ನಾಟಕದ ಜ್ಯೋತಿಗೆ ಕಂಚು
ಅಂಬೇಡ್ಕರ್ ಕಾಲೇಜ್ ತಂಡಕ್ಕೆ ಗೆಲುವು
ವಿಟಿಯು ಅಥ್ಲೆಟಿಕ್ ಕೂಟಕ್ಕೆ ಮಳೆಯ ಕಾಟ
26ರಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ
ಹಾಕಿ: ಮಡಿಕೇರಿ ತಂಡಕ್ಕೆ ಪ್ರಶಸ್ತಿ
ಅಥ್ಲೀಟುಗಳಿಗೆ ಮಳೆಯ ಸ್ವಾಗತ!
ದಕ್ಷಿಣ ಕನ್ನಡ ಜಿಲ್ಲೆ ತಂಡಕ್ಕೆ ಸಮಗ್ರ ಪ್ರಶಸ್ತಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618