ಮಂಗಳವಾರ , ಸೆಪ್ಟೆಂಬರ್ 15, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಮಾನವಜನ್ಮ ದೊಡ್ಡದು, ಇದಕ್ಕೆ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ
--ಪುರಂದರ ದಾಸರು
ಪುರವಣಿ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಸೋಮವಾರ
ಭೂಮಿಕಾ
ಕೃಷಿ
ಮೆಟ್ರೊ ಗುರುವಾರ
ಆರೋಗ್ಯ
ವಿಮರ್ಶೆ
ಪುಸ್ತಕ ವಿಮರ್ಶೆ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಜಿಲ್ಲೆ
ರೂ. 4.44 ಕೋಟಿ ಅನುದಾನ ಮಂಜೂರು
ಉತ್ತರ ಕನ್ನಡ ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ನಬಾರ್ಡ್ ಯೋಜನೆಯಡಿ ರೂ. 4.44 ಕೋಟಿ ಅನುದಾನವನ್ನು ಸರ್ಕಾರ ಮಂಜೂರಿಗೊಳಿಸಿದೆ.


ಶಿರಸಿ: ಉತ್ತರ ಕನ್ನಡ ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ನಬಾರ್ಡ್ ಯೋಜನೆಯಡಿ ರೂ. 4.44 ಕೋಟಿ ಅನುದಾನವನ್ನು ಸರ್ಕಾರ ಮಂಜೂರಿಗೊಳಿಸಿದೆ.

ಶಿರಸಿ ತಾಲ್ಲೂಕಿನ ದೋಣಗಾರ-ಕರೂರು ರಸ್ತೆಯಿಂದ ಭಾವಿಕೈವರೆಗಿನ 2ಕಿ.ಮೀ. ಮಾರ್ಗಕ್ಕೆ ರೂ. 44ಲಕ್ಷ, ಸಿದ್ದಾಪುರ ತಾಲ್ಲೂಕಿನ ದೇವಿಸರ-ಕೊಪ್ಪ ರಸ್ತೆ ಅಭಿವೃದ್ಧಿಗೆ ರೂ. 30ಲಕ್ಷ, ಮುಂಡಗೊಡ ತಾಲ್ಲೂಕಿನ ಕಲಗನಕೊಪ್ಪ-ಮಲವಳ್ಳಿ ರಸ್ತೆಗೆ ರೂ.34 ಲಕ್ಷ, ಯಲ್ಲಾಪುರ ತಾಲ್ಲೂಕಿನ ಕೋಟೆಮನೆ-ಭರಣಿ ರಸ್ತೆಗೆ ರೂ. 40ಲಕ್ಷ, ಹಳಿಯಾಳ ತಾಲ್ಲೂಕಿನ ತಟ್ಟಣಗಿ-ಮಾವಿನಕೊಪ್ಪ ರಸ್ತೆಗೆ ರೂ. 34ಲಕ್ಷ, ಪ್ರಧಾನಹಟ್ಟಿ-ಮಾವಿನಕೊಪ್ಪ ರಸ್ತೆಗೆ ರೂ. 40ಲಕ್ಷ, ಕುಮಟಾ ತಾಲ್ಲೂಕಿನ ಎಸ್.ಎಚ್.48-ಕೈರಮಕ್ಕಿ ರಸ್ತೆಗೆ ರೂ. 34ಲಕ್ಷ, ಎಸ್.ಎಚ್.48-ತಲಗೋಡ ರಸ್ತೆಗೆ ರೂ. 40ಲಕ್ಷ, ಹೊನ್ನಾವರ ತಾಲ್ಲೂಕಿನ ಎಚ್.ಎಂ.ಎನ್-ಬಾಳೆಮಟ ರಸ್ತೆಗೆ ರೂ. 34ಲಕ್ಷ, ಕಾರವಾರ ತಾಲ್ಲೂಕಿನ ಸವರೂಪಯ್ಯಾ ರಸ್ತೆಯ ಮೂರು ಕಿಮೀ ಅಭಿವೃದ್ಧಿಗೆ ರೂ. 74ಲಕ್ಷ ಮಂಜೂರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

‘ಸಾಕ್ಷರತೆಯಿಂದ ಸಾಮಾಜಿಕ ಜಾಗೃತಿ’
ಅಂಕೋಲಾ: ಸಾಕ್ಷರತೆಯು ಶೈಕ್ಷಣಿಕ ತಿಳಿವಳಿಕೆ ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತದೆ. ಶಿಕ್ಷಣದ ಮಹತ್ವ ಹೆಚ್ಚುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಸಾಕ್ಷರತಾ ಚಟುವಟಿಕೆಗಳು ಇನ್ನಷ್ಟು ತೀವ್ರಗೊಳ್ಳಬೇಕಾಗಿದೆ ಎಂದು ಜಿ.ಪಂ. ಸದಸ್ಯೆ ಶಾಂತಿ ಆಗೇರ ಅಭಿಪ್ರಾಯಪಟ್ಟರು.

 ಮಂಗಳವಾರ  ತಾ.ಪಂ. ಸಭಾಭವನದಲ್ಲಿ ಜರುಗಿದ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿಅವರು ಮಾತನಾಡಿದರು.

 ಧ್ವಜಾರೋಹಣ ನೆರವೇರಿಸಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್. ಬಾಲಕೃಷ್ಣ ಅನಕ್ಷರತೆಯು ಒಂದು ಶಾಪವಾಗಿದ್ದು ಆದಷ್ಟು ಬೇಗನೆ ಅದರಿಂದ ದೇಶವು ವಿಮೋಚನೆಗೊಳ್ಳಬೇಕಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಜಿ.ಪಂ. ಸದಸ್ಯೆ ಉಷಾ ಉದಯ ನಾಯ್ಕ ತಾಲ್ಲೂಕಿನಲ್ಲಿ ಜರುಗಿದ ಸಾಕ್ಷರತಾ ಚಟುವಟಿಕೆಗಳನ್ನು ಮತ್ತು ಪ್ರೇರಕ, ಉಪಪ್ರೇರಕರ ಪರಿಶ್ರಮವನ್ನು ಶ್ಲಾಘಿಸಿದರು.

ವಿಶಾಲಾಕ್ಷಿ ಸಂಗಡಿಗರು ಮತ್ತು ಜಿ.ಆರ್. ನಾಯಕ ವಂದಿಗೆ ಸಾಕ್ಷರ ಗೀತೆಗಳನ್ನು ಹಾಡಿದರು.  ಸಾಕ್ಷರತಾ ಸಮಿತಿ ಸಂಯೋಜಕ ಜಗದೀಶ ನಾಯಕ ಸ್ವಾಗತಿಸಿದರು. ಸ್ವಯಂ ಸೇವಕ ಭಾಸ್ಕರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು, 

 ಅಪಘಾತ: ಸಾವು
ರಾಣೆಬೆನ್ನೂರು: ನಗರದ ಹೊರವಲಯದಲ್ಲಿರುವ ಶ್ರೀ ತರಳಬಾಳು ಎಂಜಿನಿಯರಿಂಗ್ ಕಾಲೇಜ ಬಳಿ ಸೋಮವಾರ ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.

ಮೃತನನ್ನು ಮುಂಡಗೋಡ ತಾಲ್ಲೂಕಿನ ಪಾಳ ಗ್ರಾಮದ ರೆಹಮಾನ್‌ಸಾಬ್ ಮಹ್ಮದ್‌ಲಿ ಸಾಬ್ ಮಿಠಾಯಿಗಾರ (35) ಎಂದು ಗುರುತಿಸಲಾಗಿದೆ.

ಗ್ರಾಮೀಣ ಠಾಣೆಯ ಪಿಎಸ್‌ಐ ಮರುಳಸಿದ್ದಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ.

comment on this article
ಇತರ ಸುದ್ದಿಗಳು
ಭಾರಿ ಮಳೆ: ಜನಜೀವನ ಅಸ್ತವ್ಯಸ್ತ
ಶಾಲೆಗೆ ಬೀಗ ಜಡಿದು ಪ್ರತಿಭಟನೆ: ಘೇರಾವ್
6ನೇ ವೇತನ ಆಯೋಗ ಜಾರಿಗೆ ಒತ್ತಾಯ
ಯೋಜನೆಗಾಗಿ ಭೂಸ್ವಾಧೀನ:ವಿರೋಧ
ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಧರಣಿ
ಬಾರದ ಸಬ್ಸಿಡಿ: ಬೀಜಕ್ಕಾಗಿ ಪ್ರತಿಭಟನೆ
ಬಸವಕಲ್ಯಾಣ ತಾಪಂ: ಅಧ್ಯಕ್ಷೆ, ಉಪಾಧ್ಯಕ್ಷೆ ಆಯ್ಕೆ
ಶಾಸಕರಿಂದ ರೈತ ಸಂಜೀವಿನಿ ಪರಿಹಾರ ಚೆಕ್ ವಿತರಣೆ
ಬೀದರ್: ಡಿಸಿಸಿ ಬ್ಯಾಂಕ್ ಸದಸ್ಯರಿಗೆ ಶೇ. 6.5 ಲಾಭಾಂಶ
‘ನಾಮಫಲಕ ಕನ್ನಡದಲ್ಲಿ ಬರೆಸಲು ಕ್ರಮ’
ಬಹುಜನ ವಿದ್ಯಾರ್ಥಿ ಫೆಡರೇಶನ್‌ನಿಂದ ಪ್ರತಿಭಟನೆ
ಮಸ್ಕಿ: ಶರಣಬಸವೇಶ್ವರ ಸಹಕಾರಿ ಲಾಭದತ್ತ ಮುನ್ನಡೆ
‘ರಾಜ್ಯದಾದ್ಯಂತ ಗ್ರಾಮ ಸಿರಿ ಕಾರ್ಯಕ್ರಮ ಆರಂಭ’
‘ಸಾಲ ಮರುಪಾವತಿಗೆ ರೈತರ ಮನವೊಲಿಸಿ’
ಹೊಸ ಶಾಖೋತ್ಪನ್ನ ವಿದ್ಯುತ್ ಘಟಕ ಸ್ಥಾಪನೆಗೆ ವಿರೋಧ
ಬಲಿಗಾಗಿ ಕಾಯುತ್ತಿರುವ ಕೊಳವೆ ಬಾವಿಗಳು
ಗುಮಗೇರಿಯಲ್ಲಿ ‘ಗ್ರಾಮ ಸಿರಿ’ ಉದ್ಘಾಟನೆ
ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಅಡಿಗಲ್ಲು
ಉತ್ತರಿ ಮಳೆಗೆ ಭರ್ತಿಯಾದ ಕೆರೆ
ಜಲಲ ಜಲಧಾರೆ ಎತ್ತಿಪೋತೆ...
ರಾತ್ರಿ 9ರವರೆಗೆ ನಡೆದ ಜಿಪಂ ಸಾಮಾನ್ಯ ಸಭೆ...!
ವಂಚನೆ: ಮಹಿಳಾ ಸಿಬ್ಬಂದಿ ವಿರುದ್ಧ ದೂರು
ಅನುಚಿತ ವರ್ತನೆ: ಧಿಡೀರ್ ಬಸ್ ತಡೆ
ಗಂಗಾವಳಿ ಸ್ಫೋಟ: ಸಮರ್ಪಕ ತನಿಖೆಗೆ ಆಗ್ರಹ
ಗ್ರಾಹಕನನ್ನು ‘ರಾಜ’ನಂತೆ ಕಾಣಿ: ಪಳನಿಸಾಮ
ರೂ. 4.44 ಕೋಟಿ ಅನುದಾನ ಮಂಜೂರು
ಆರೋಗ್ಯಾಧಿಕಾರಿ ವಿರುದ್ಧ ದೂರಿನ ಸುರಿಮಳೆ
ರಸ್ತೆ ವಿಸ್ತರಣೆಗೆ ನಿಗದಿಯಾಗದ ಮುಹೂರ್ತ
ಜೇನು ಸಂಘಕ್ಕೆ ‘ಕುಟುಕಿದ’ ಸದಸ್ಯರು!
ನವೋದಯ ಹಾಕಿ: ಬೆಂಗಳೂರು ಮುನ್ನಡೆ
ಮುಜುಂಗಾವು: ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ
ವಿಜೃಂಭಣೆಯ ಮಣ್ಣು ಬಸವೇಶ್ವರ ಜಾತ್ರೆ
ಯಂತ್ರದಿಂದ ಭತ್ತ ನಾಟಿ: ಹೊಸ ನಿರೀಕ್ಷೆ
ಅಪಾಯದಲ್ಲಿದೆ ನವೋದಯ ವಿದ್ಯಾರ್ಥಿಗಳ ಜೀವ
ಶೃಂಗೇರಿ: ಮುಚ್ಚಿದ ಚಿತ್ರಮಂದಿರ
ಜೋಗ: ಯುವಕ ನೀರು ಪಾಲು
ಸವಾರ್‌ಲೈನ್ ರಸ್ತೆ ವಿಸ್ತರಣೆಗೆ ವಿರೋಧ
ಸೈಕಲ್ ಪ್ಯೂರ್ ಅಗರಬತ್ತಿಗೆ ಎಕ್ಸಲ್ ಅವಾರ್ಡ್
‘ಪಾಸ್ ಇಲ್ಲದೇ ಪೊಲೀಸರಿಗೂ ಪ್ರವೇಶವಿಲ್ಲ’
ಮಳೆ; 86 ಮನೆ ಕುಸಿತ, ಹಗರಿಗಜಾಪುರ ಜಲಾವೃತ
ವಿದ್ಯುತ್‌ಗೆ ಆಗ್ರಹಿಸಿ ಬೆಸ್ಕಾಂಗೆ ಮುತ್ತಿಗೆ
ಅಂಧರ ಬಾಳಿಗೆ ದಾನದ ಬೆಳಕು
ಆರೋಗ್ಯ ವಿವಿ ಸೆನೆಟ್‌ಗೆ ಆಯ್ಕೆ
ನೈರ್ಮಲ್ಯಕ್ಕೆ ಸಿಗುವುದೇ ಆದ್ಯತೆ
ಅಕ್ರಮ ಮರಳು ಸಾಗಾಣಿಕೆ: ಸೇತುವೆ ಕುಸಿತ
ವಿದ್ಯುತ್ ಸಂಪರ್ಕ: ಗುತ್ತಿಗೆ ನೀಡಲು ಸೂಚನೆ
ಹಿದಾಯತ್‌ಪುರದಲ್ಲಿ ಪೊಲೀಸರ ತಪಾಸಣೆ
25ಕ್ಕೆ ಬಂಜಾರ ಗುರುಪೀಠ ಪ್ರಾರಂಭೋತ್ಸವ
‘ಮೌನ’ ಮುರಿದ ಮಹಿಮ ಪಟೇಲ್
ಉದ್ಯೋಗ ಖಾತ್ರಿ: ಜಿಲ್ಲೆಗೆ 27ನೇ ಸ್ಥಾನ
ಅಂಗನವಾಡಿ ಕಾರ್ಯಕ್ಷಮತೆ: ವರದಿಗೆ ಸೂಚನೆ
ವರುಣನ ಕರುಣೆ; ರೈತನ ಆತಂಕ ದೂರ
ಮಾದಿಗ ದಂಡೋರರ ಪ್ರತಿಭಟನೆ
ವಿವಿ ಶಿಕ್ಷಕೇತರ ನೌಕರರ ಧರಣಿ
ಗ್ರಾಮೀಣ ಪುನರುಜ್ಜೀವನಕ್ಕೆ ಕಸಾಪ ಬದ್ಧ
ಬೇಡಿಕೆ ಮುಂದಿಟ್ಟು ಅಂಚೆ ನೌಕರರಿಂದ ಧರಣಿ
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಕಳಪೆ ಕಾಮಗಾರಿಗೆ ಗ್ರಾಮಸ್ಥರ ನಿಗಾ: ಶಾಸಕ
ಕೈಮಗ್ಗ ಕಾರ್ಮಿಕರ ಮುಷ್ಕರ ಆರಂಭ
ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ
ಹಾಡಹಗಲೆ ಮಹಿಳೆ ಕೊಲೆ
ಸಾಲಬಾಧೆ: ರೈತ ಆತ್ಮಹತ್ಯೆ
ಅಸಂಘಟಿತ ಕಾರ್ಮಿಕರಿಗೆ ಇಜ್ಜತ್ ಕಾರ್ಡ್ ವಿತರಣೆ
ರಾಯಚೂರು: ಎಚ್1ಎನ್1ಗೆ ಮಹಿಳೆ ಮೊದಲ ಬಲಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618