ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಬಟವಾಡೆ ವ್ಯವಸ್ಥೆ ಬೇಕು

Last Updated 14 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲಗ್ಗೆರೆಯನ್ನು ಸುತ್ತುವರಿದುಕೊಂಡಂತೆ ಹೊಸದಾಗಿ ಹತ್ತು ಬಡಾವಣೆಗಳು ತಲೆ ಎತ್ತಿವೆ. ದಿನದಿಂದ ದಿನಕ್ಕೆ ಅವು ಹೊಸತನಕ್ಕೆ ತೆರೆದುಕೊಳ್ಳುತ್ತಿವೆ. ಲಗ್ಗೆರೆಯಲ್ಲಿ ಅಂಚೆ ಕಚೇರಿ ಇದೆ. ಆದರೆ, ಇಲ್ಲಿ ಅಂಚೆ ಬಟವಾಡೆ ವ್ಯವಸ್ಥೆ ಇಲ್ಲ.

ಲಗ್ಗೆರೆಯೂ ಸೇರಿದಂತೆ ಹತ್ತು ಬಡಾವಣೆಗಳ ನಿವಾಸಿಗಳು ತಮಗೆ ಬಂದಂತಹ ಕಾಗದ ಪತ್ರಗಳನ್ನು ಪಡೆಯಲು ಪೀಣ್ಯ ಅಂಚೆ ಕಚೇರಿಗೆ ತೆರಳಬೇಕು. ಇದಕ್ಕಾಗಿ ಮೂರ್‍್ನಾಲ್ಕು ಕಿಲೋ ಮೀಟರ್‌ ನಡೆಯಬೇಕಾದದ್ದು ಅನಿವಾರ್ಯ. ಪರಿಸ್ಥಿತಿ ಹೀಗಿರುವುದರಿಂದ ಲಗ್ಗೆರೆಯ ಹಿರಿಯ ನಾಗರಿಕರು ತುಂಬ ತೊಂದರೆ ಅನುಭವಿಸುವಂತಾಗಿದೆ.

ಹಾಗಾಗಿ, ಅಂಚೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಲಗ್ಗೆರೆ ಅಂಚೆ ಕಚೇರಿಯಲ್ಲಿ ಅಂಚೆ ಬಟವಾಡೆ ಮಾಡುವ ವ್ಯವಸ್ಥೆ ಆರಂಭಿಸಿಕೊಡಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT