ನವದೆಹಲಿ (ಪಿಟಿಐ): ಆಗಸ್ಟ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಜೆಮ್ಶೆಡ್-ಪುರದ ಜಾರ್ಖಂಡ್ ವಿಕಾಸ್ ಮೋರ್ಚಾ(ಪ್ರಜಾತಾಂತ್ರಿಕ) ಪಕ್ಷದ ಮಾಜಿ ಸಂಸದ ಅಜಯ್ ಕುಮಾರ್ ಅವರನ್ನು ಎಐಸಿಸಿಯ ವಕ್ತಾರರನ್ನಾಗಿ ಶುಕ್ರವಾರ ನೇಮಕ ಮಾಡಲಾಗಿದೆ.
ಮಂಗಳೂರು ಜಿಲ್ಲೆಯ ಮುಲ್ಕಿಯವರಾದ ಅಜಯ್ ಕುಮಾರ್ ಅವರು, 2011ರಲ್ಲಿ ಕಾಂಗ್ರೆಸ್ನ ಬಣ್ಣ ಗುಪ್ತಾರನ್ನು ಸೋಲಿಸಿ. ಜೆವಿಎಂ(ಪಿ) ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು.