ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬೋಲಾ: ರಾಜ್ಯದಲ್ಲಿ 11 ಶಂಕಿತ ಪ್ರಕರಣ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ 11 ಶಂಕಿತ ಎಬೋಲಾ ಪ್ರಕರಣಗಳು ವರದಿ­ಯಾಗಿವೆ. ಇವರಲ್ಲಿ ಮೂವರು ಕಲ­ಬುರ್ಗಿ ಮತ್ತು ಶಿವಮೊಗ್ಗ  ಜಿಲ್ಲೆ­ಯ­ವರು. ಉಳಿದವರು ನೈಜೀರಿಯಾ ಪ್ರಜೆಗಳು.

ಈ ಬಗ್ಗೆ ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರು ಕೇಂದ್ರ ಆರೋಗ್ಯ ಸಚಿವ ಜಗತ್‌ ಪ್ರಕಾಶ್‌ ನಡ್ಡಾ ಅವರಿಗೆ ಮಾಹಿತಿ ನೀಡಿದ್ದಾರೆ.
 ಎಬೋಲಾ ತಡೆ ಕುರಿತು ರಾಜ್ಯ ಕೈಗೊಂ­ಡಿರುವ ಕ್ರಮಗಳನ್ನು ವಿವರಿಸಿ ನಡ್ಡಾ ಅವರಿಗೆ ಪತ್ರ ಬರೆದಿರುವ ಖಾದರ್‌, ‘ಸೋಂಕುಪೀಡಿತ
ನೈಜೀ­ರಿಯಾ ಪ್ರಜೆಗಳನ್ನು ಮೂವತ್ತು ದಿನ­ಗಳ­ವರೆಗೆ ಪ್ರತ್ಯೇಕ ನಿಗಾ ಘಟಕದಲ್ಲಿ ಇರಿ­ಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಬಗ್ಗೆ ಪ್ರತಿದಿನ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT