ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. 1999ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ವಿಜಯಿಯಾಗುವಂತೆ ಮಾಡಿದ ಎಲ್ಲ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸಿ ಮೋದಿಯವರು ಟ್ವೀಟ್ ಮಾಡಿದ್ದಾರೆ.
ಶತ್ರುಗಳಿಗೆ ನಮ್ಮ ಯೋಧರು ಕೊಟ್ಟ ದಿಟ್ಟ ಉತ್ತರವನ್ನು ನಾವೆಂದೂ ಮರೆಯಲಾರೆವು. ಆ ಯೋಧರ ಬದುಕು ನಮಗೆ ಪ್ರೇರಣೆಯಾಗಬೇಕಿದೆ ಎಂದು ಕಾರ್ಗಿಲ್ ಸ್ಮರಣೆಯಲ್ಲಿ ಮೋದಿ ಸರಣಿ ಟ್ಟೀಟ್ಗಳನ್ನು ಮಾಡಿದ್ದಾರೆ.
On Kargil Vijay Diwas I bow to every valiant soldier who fought for India till the very last breath. Their heroic sacrifices inspire us.