ಬೆಂಗಳೂರು ನಗರದ ಎನ್ಜಿಒ ಸಭಾಂಗಣದಲ್ಲಿ ಭಾನುವಾರ ನಡೆದ ಸಂಸತ್ ಪಟು ಎಂ. ಗೋವಿಂದ ರೆಡ್ಡಿ ಅವರ ಬದುಕು ಬರಹ ‘ಅಪೂರ್ವಜೀವ’ ಕೃತಿಯನ್ನು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಬಿಡುಗಡೆ ಮಾಡಿದರು. ಸ್ಮರಣ ಸಮಿತಿಯ ಸಂಯೋಜಕ ಡಿ.ಕೆ.ಚಿದಾನಂದರೆಡ್ಡಿ, ಪುಸ್ತಕದ ಲೇಖಕಿ ಡಾ. ಕೆ.ಆರ್. ಸಂಧ್ಯಾರೆಡ್ಡಿ, ವಿಧಾನಸಭೆ ಉಪಾಧ್ಯಕ್ಷ ಎಚ್.ಎನ್. ಶಿವಶಂಕರ ರೆಡ್ಡಿ, ರಾಜ್ಯಸಭೆ ಮಾಜಿ ಸದಸ್ಯ ಹನುಮಂತಪ್ಪ ಇದ್ದರು