ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ನಲ್ಲಿ ಹತ್ಯೆ ಯತ್ನ: 10 ಜನ ಸೆರೆ

Last Updated 30 ಏಪ್ರಿಲ್ 2014, 20:06 IST
ಅಕ್ಷರ ಗಾತ್ರ

ನವದೆಹಲಿ: ಜೈಲು ಶಿಕ್ಷೆಗೊಳಗಾಗಿದ್ದ ಶತ್ರುಗುಂಪಿನ ಸದಸ್ಯನೊಬ್ಬನನ್ನು ನ್ಯಾಯಾ­ಲಯದ ಆವರಣದಲ್ಲಿಯೇ ಕೊಲೆ ಮಾಡಲು ಯತ್ನಿಸಿದ್ದ ಕುಖ್ಯಾತ ಗುಂಪಿನ   ಯತ್ನವನ್ನು ತಡೆದಿರುವ ಪೊಲೀಸರು ಈ ಸಂಬಂಧ 10 ಜನರನ್ನು ಬಂಧಿಸಿದ್ದಾರೆ. 

ಕಳೆದ ವರ್ಷ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ ಕುಖ್ಯಾತ ಪಾತಕಿ ನೀತು ದಾಬೋ ಡಿಯಾ ಸಹಚರ ಪ್ರದೀಪ್‌ ಎಂಬಾತ ನನ್ನು ಈ ಗ್ಯಾಂಗ್ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿತ್ತು.

ಬುಧವಾರ ಬೆಳಿಗ್ಗೆ ವಿಚಾರಣೆಗಾಗಿ ರೋಹಿಣಿ ಜಿಲ್ಲಾ ನ್ಯಾಯಾಲಯಕ್ಕೆ ಪ್ರದೀಪ್‌ನನ್ನು ಪೊಲೀಸರು ಕರೆತಂದಿದ್ದರು. ಈ ವೇಳೆ ಪ್ರದೀಪ್‌ನನ್ನು ಹತ್ಯೆ ಮಾಡಲು ನವೀನ್‌ ಮತ್ತು ನೀರಜ್‌ ಗುಂಪುಗಳು ನಡೆಸಿದ ಯತ್ನವನ್ನು ಪೊಲೀಸರು ತಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT