ಬೆಂಗಳೂರು: ಫೈನಲ್ ಹಣಾಹಣಿಯನ್ನು ಚಿತ್ರರಂಗ, ರಾಜಕೀಯ ಕ್ಷೇತ್ರದ ಪ್ರಮು ಖರು ಭಾನುವಾರ ಕ್ರೀಡಾಂಗಣದಲ್ಲಿ ಸೇರಿದ್ದರು. ತೆಲುಗು ಚಿತ್ರನಟ ವೆಂಕಟೇಶ್ ಅವರು ಸನ್ರೈಸರ್ಸ್ ತಂಡ ವನ್ನುಹುರಿದುಂಬಿಸಲು ಬಂದಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತಿತರರು ಪಂದ್ಯ ವೀಕ್ಷಿಸಿದರು. ಬಿಸಿಸಿಐ ನೂತನ ಅಧ್ಯಕ್ಷ ಅನುರಾಗ್ ಠಾಕೂರ್ ಕೂಡ ಇದ್ದರು.