ಕೃಷ್ಣರಾಜಪುರ: ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಗ್ರಾಹಕ ಮೇಳವು ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಶನಿವಾರದಿಂದ ಏರ್ಪಡಿಸಿದೆ.
ಹೊಲಿಗೆ ಯಂತ್ರಗಳು, ಪುಸ್ತಕ ಮಳಿಗೆ, ಮಕ್ಕಳ ಆಟದ ವಸ್ತುಗಳು, ಕೈಮಗ್ಗದ ಸೀರೆಗಳು, ಉಪ್ಪಿನಕಾಯಿ, ಹಪ್ಪಳ, ಹೈದರಾಬಾದ್ ಮುತ್ತುಗಳು, ಪಾದರಕ್ಷೆಗಳು, ಕೈಗಡಿಯಾರಗಳು ಇತ್ಯಾದಿ ವಸ್ತುಗಳ ಪ್ರದರ್ಶನವಿದೆ.
ಹೊಲಿಗೆ ಯಂತ್ರಗಳು, ಪುಸ್ತಕ ಮಳಿಗೆ, ಮಕ್ಕಳ ಆಟದ ವಸ್ತುಗಳು, ಕೈಮಗ್ಗದ ಸೀರೆಗಳು, ಉಪ್ಪಿನಕಾಯಿ, ಹಪ್ಪಳ, ಹೈದರಾಬಾದ್ ಮುತ್ತುಗಳು, ಪಾದರಕ್ಷೆಗಳು, ಕೈಗಡಿಯಾರಗಳು ಇತ್ಯಾದಿ ವಸ್ತುಗಳ ಪ್ರದರ್ಶನವಿದೆ.