ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೆ ನೆರವಾಗಿ

Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

ಮೈಸೂರಿನ ಯುವ ಕಲಾವಿದ ಎಂ. ಹೇಮಂತ್ ಕುಮಾರ್‌ (35) ಮಧುಮೇಹ, ಕಿಡ್ನಿ, ಶ್ವಾಸಕೋಶದ ಸೋಂಕಿನಿಂದ ನರಳು­ತ್ತಿದ್ದು,  ತುರ್ತು ನಿಗಾ ಘಟಕದಲ್ಲಿ ಕಳೆದ 20 ದಿನ­ಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಪ್ರತಿ ದಿನ ₨ 15 ಸಾವಿರ ಖರ್ಚಾಗುತ್ತಿದೆ.  ಅವರಿಗೆ ಇನ್ನೂ ನಾಲ್ಕು ವಾರ ಚಿಕಿತ್ಸೆ ಅಗತ್ಯವಿದ್ದು, ಅಂದಾಜು ₨ 5 ಲಕ್ಷ ಖರ್ಚಾಗುವ ನಿರೀಕ್ಷೆ ಇದೆ.

ಆರ್ಥಿಕವಾಗಿ ತೀರಾ ದುರ್ಬಲರಾದ ಅವರ ಕುಟುಂಬಕ್ಕೆ ಈ ದೊಡ್ಡ ಮೊತ್ತ ಭರಿಸುವುದು ಕಷ್ಟ. ದಾನಿಗಳು ನೆರವು ನೀಡಬೇಕೆಂದು ಕೋರಿಕೆ. 

ಉಳಿತಾಯ ಖಾತೆ ಸಂಖ್ಯೆ 078810­10­60565, ಐಎಫ್‌ಎಸ್‌ಸಿ ಕೋಡ್‌–ಸಿಎನ್‌ಆರ್‌ಬಿ 0000876, ಕೆನರಾಬ್ಯಾಂಕ್‌, ಸರಸ್ವತಿಪುರಂ  ಶಾಖೆ, ಮೈಸೂರು–09 ಮೊ: 9844408231

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT