ಮೂರು ಪುಸ್ತಕಗಳ ಬಿಡುಗಡೆ ಹಾಗೂ ಶಾಂತಿ.ಕೆ. ಅಪ್ಪಣ್ಣ ಅವರಿಗೆ ಛಂದ ಪುಸ್ತಕ ಬಹುಮಾನ ಪ್ರದಾನ.
ಬಿಡುಗಡೆಗೊಳ್ಳಲಿರುವ ಪುಸ್ತಕಗಳು:
‘ಮನಸು ಅಭಿಸಾರಿಕೆ’ (ಲೇಖಕರು– ಶಾಂತಿ ಕೆ.ಅಪ್ಪಣ್ಣ). ಅನಿಸಿಕೆ– ಕೃಷ್ಣಮೂರ್ತಿ ಹನೂರು.
‘ಮಿಸಳ್ ಭಾಜಿ’ (ಲೇಖಕರು– ಭಾರತಿ ಬಿ.ವಿ). ಅನಿಸಿಕೆ– ಶ್ರೀನಿವಾಸ ವೈದ್ಯ.
‘ನವ ಜೀವಗಳು’ (ಅನುವಾದ– ನವೀನ ಗಂಗೋತ್ರಿ. ಆಂಗ್ಲ ಮೂಲ– ವಿಲಿಯಂ ಡಾಲ್ರಿಂಪಲ್). ಅನಿಸಿಕೆ– ಶತಾವಧಾನಿ ಆರ್. ಗಣೇಶ್.
ಆಯೋಜನೆ– ಛಂದ ಪುಸ್ತಕ ಪ್ರಕಾಶನ.
ಸ್ಥಳ: ಉದಯಭಾನು ಕಲಾಸಂಘ,
ರಾಮಕೃಷ್ಣಾಶ್ರಮದ ಹಿಂಭಾಗ,
ಗವಿಪುರ ಸಾಲುಛತ್ರಗಳ ಎದುರು,
ಕೆಂಪೇಗೌಡನಗರ.
ಭಾನುವಾರ ಬೆಳಿಗ್ಗೆ 10.30.