ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಕ್ರೆ ಉಯಿಲು ಪರಿಹಾರಕ್ಕೆ ಕೋರ್ಟ್‌ ನಕಾರ

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಶಿವಸೇನೆ ಮುಖ್ಯಸ್ಥ ದಿ.ಬಾಳಾ ಸಾಹೇಬ್‌ ಠಾಕ್ರೆ ಉಯಿಲಿಗೆ ಸಂಬಂಧಿಸಿ ಅವರ ಮಗ ಜೈದೇವ್‌ ಠಾಕ್ರೆ ಅವ­ರಿಗೆ ಮಧ್ಯಾಂತರ ಪರಿಹಾರ ನೀಡಲು ಬಾಂಬೆ ಹೈಕೋರ್ಟ್‌ ಗುರು­ವಾರ ನಿರಾಕರಿಸಿದೆ.

ಉಯಿಲಿನ ಫಲಾನುಭವಿಗಳು ಕುಟುಂ­­­ಬದ ಆಸ್ತಿ ಮಾರಾಟ ಅಥವಾ ವಿಲೇ­­ವಾರಿ ಮಾಡುವುದನ್ನು ತಡೆಯಬೇ­ಕೆಂದು ಕೋರಿ ಜೈದೇವ್‌ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಶಿವಸೇನೆಯ ಕಾರ್ಯ­­ಕಾರಿ ಅಧ್ಯಕ್ಷ ಉದ್ಧವ್‌ ಠಾಕ್ರೆ ಕೂಡ  ಫಲಾನು­ಭವಿಗಳಲ್ಲಿ ಒಬ್ಬರು.

‘ಭಾರತೀಯ ಉತ್ತರಾಧಿಕಾರ ಕಾಯ್ದೆ ಪ್ರಕಾರ ಈ ವಿಷಯದಲ್ಲಿ ಮಧ್ಯಾಂ­ತರ ಪರಿಹಾರ ನೀಡುವ ಅಧಿ­ಕಾರ ಕೋರ್ಟ್‌ಗೆ ಇಲ್ಲ’ ಎಂದು ನ್ಯಾಯ­ಮೂರ್ತಿ ಆರ್‌.ಡಿ.ಧನುಕಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT