ಪಟ್ನಾ (ಪಿಟಿಐ): ಹನ್ನೆರಡು ವರ್ಷಗಳ ಹಿಂದೆ ಮೂವರು ವಿದ್ಯಾರ್ಥಿಗಳನ್ನು ಡರೋಡೆಕೋರರು ಎಂದು ಭಾವಿಸಿ ನಕಲಿ ಎನ್ಕೌಂಟರ್ ನಡೆಸಿ ಸಾಯಿಸಿದ ಶಾಸ್ತ್ರಿನಗರ ಪೊಲೀಸ್ ಠಾಣಾಧಿಕಾರಿ ಶಮ್ಸೆ ಅಲಂ ಅವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ ಭಾಗಿ ಯಾಗಿದ್ದ ಕಾನ್ಸ್ಟೆಬಲ್ ಅರುಣ್ ಕುಮಾರ್ ಸಿಂಗ್ ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.