ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಂತಕ್ಕೆ ನಾಂದಿ

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸ್ತ್ರೀಕುಲದ ಅವನತಿಗೆ ಕಾರಣವಾಗುವ ವೇಶ್ಯಾ­ವೃತ್ತಿಯನ್ನು ಕಾನೂನುಬದ್ಧಗೊಳಿಸುವುದು ಸರಿ­ಯಲ್ಲ. ಕಂಡ ಕಂಡ ಪುರುಷರ ಮುಂದೆ ದೇಹವನ್ನು ಒತ್ತೆಯಿಟ್ಟು ಹಣ ಗಳಿಸಿ ಬದುಕು ನಡೆಸುವ ವೇಶ್ಯಾ­ವೃತ್ತಿಗೆ ಯಾವ ಹೆಣ್ಣೂ ಸ್ವಇಚ್ಛೆ­ಯಿಂದ ಬರುವು­ದಿಲ್ಲ. ಬದುಕಿನ ಸಂಕಷ್ಟ­ಗಳಿಂದ ಅನ್ಯದಾರಿ ಕಾಣದೆ ಹೊಟ್ಟೆಪಾಡಿಗೆ ಕಟ್ಟುಬಿದ್ದು ಇಲ್ಲವೇ ನೀಚ ಕೀಚಕರ ಕಾಮತೃಷೆಗೆ ಬಲಿಯಾಗಿ ಬಂದವರೇ  ಹೆಚ್ಚು.

ಇಂಥವರನ್ನು ಈ ಸುಳಿಯಿಂದ ಬಿಡಿಸಿ ಅವರ ಬದುಕಿ­ಗೊಂದು ಸನ್ಮಾರ್ಗ ತೋರಿದರೆ ಸಮಾಜಕ್ಕೆ ಹಿತ. ಈ ವೃತ್ತಿಯಲ್ಲಿರುವವರನ್ನು ಯಾರೂ ಗೌರವಿಸು­ವು­ದಿಲ್ಲ. ಹೀಗಿರುವಾಗ ಈ ವೃತ್ತಿಯನ್ನು ಕಾನೂನು ರೀತಿ­ಯಲ್ಲಿ ಮಾನ್ಯಗೊಳಿಸುವುದು ಯಾರ ಸುಖಕ್ಕಾಗಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT