ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿ ಯಾಕಿಲ್ಲ?

Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ಎಲ್ಲಾ ಬಗೆಯ ಪ್ರಮುಖ ರಸ್ತೆಗಳನ್ನು ವರ್ಷಕ್ಕೊಮ್ಮೆ ದುರಸ್ತಿ ಮಾಡುವುದು  ನಿರ್ವಹಣೆಯ ಮೊದಲ ಪಾಠ.

ಹಾನಿಗೊಳಗಾದ ರಸ್ತೆಗಳನ್ನು ಮುಂಗಾರು ಮುಗಿದ ಮೇಲೆ ಸರಿಪಡಿಸಬೇಕು. ಇನ್ನೂ ಹೆಚ್ಚಿನ ಹಾನಿಯಾಗುವುದನ್ನು ಅದರಿಂದ  ತಡೆಯಬಹುದು. ದುರದೃಷ್ಟವೆಂದರೆ, ಅಧಿಕಾರಿಗಳು ಇತ್ತ ಗಮನಹರಿಸುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT