ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರಿಗಾಗಿ ಶೋಧ

Last Updated 26 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಉದಕಮಂಡಲ/ತಮಿಳುನಾಡು (ಪಿಟಿಐ): ಬುಡಕಟ್ಟು ಪ್ರದೇಶಗಳಲ್ಲಿ ತಮ್ಮ ಚಟುವಟಿಕೆಗಳನ್ನು ನಿಯಂತ್ರಿ­ಸಲು  ಪ್ರಯತ್ನ ನಡೆಸಿದರೆ ಗಂಭೀರ ಪರಿಣಾಮ ಎದುರಿಸ­ಬೇಕಾ­ಗುತ್ತದೆ ಎಂದು ನಕ್ಸಲರ ತಂಡ ಪೊಲೀಸ್‌ ಪೇದೆಗೆ ಬೆದರಿಕೆ ಹಾಕಿದ ಹಿನ್ನೆಲೆ­ಯಲ್ಲಿ ತಮಿಳು­ನಾಡು, ಕರ್ನಾಟಕ ಮತ್ತು ಕೇರಳದ ಗಡಿಯಂಚಿನ ಅರಣ್ಯ­ದಲ್ಲಿ ಶೋಧ ಆರಂಭಿಸಲಾಗಿದೆ.

ಮಹಿಳೆ ಸೇರಿದಂತೆ ನಾಲ್ಕು ಜನರಿದ್ದ ತಂಡ ಕೇರಳದ ಮನಂಥ್‌ವಾಡಿಯಲ್ಲಿ ಸಂಚಾರಿ ಪೊಲೀಸ್‌ ಪೇದೆ ಪ್ರಮೋದ್‌ ಅವರಿಗೆ ಶುಕ್ರವಾರ ಬೆದರಿಕೆ ಹಾಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT