ನನಸಾಗಲಿ ಭರವಸೆ ಹೂಡಿಕೆ ಸಮಾವೇಶದಲ್ಲಿರಾಜಕ್ಕೆ ದಕ್ಕಿದ್ದು ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆಯ ಭರವಸೆ. ಇದು ದಿಟಕ್ಕೂ ನನಸಾಗಲಿ ಎಂಬುದು ಸಮಸ್ತ ಕನ್ನಡಿಗರ ಆಸೆ.
ಹಿಂದೊಮ್ಮೆ ಯಡಿಯೂರಪ್ಪನವರ ಅಧಿಕಾರದಲ್ಲೂ ಹರಿದು ಬಂದಿತು ಹೂಡಿಕೆಗಳ ಭರವಸೆಯ ಮಹಾಪೂರ.ಅದರಲ್ಲಿ ಎಷ್ಟು ನನಸಾದವೋ ಎಂಬುದು ಚರ್ಚೆಗೆ ಬಿಟ್ಟ ವಿಚಾರ!