ಬೆಂಗಳೂರು: ಜಲ-ಮಂಡಳಿ ತುರ್ತು ನಿರ್ವ-ಹಣಾ ಕಾರ್ಯ ಕೈಗೊಳ್ಳಲು ಇದೇ 18ರಂದು ಬೆಳಿಗ್ಗೆ-ಯಿಂದ ಸುಮಾರು 16 ಗಂಟೆಗಳ ಕಾಲ ನೀರು ಪಂಪಿಂಗ್ ಕಾರ್ಯ ಸ್ಥಗಿತ-ಗೊಳಿಸ-ಲಿದೆ. ಇದರಿಂದ 18 ಮತ್ತು 19ರಂದು ನಗರದ ವಿವಿಧ ಭಾಗಗ-ಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ-ವಾಗಲಿದೆ.
ಜಯನಗರ, ಜೆ.ಪಿ.ನಗರ, ಬಸವನ ಗುಡಿ, ಚಾಮರಾಜಪೇಟೆ, ಮೈಸೂರು ರಸ್ತೆ, ವಿಲ್ಸನ್ ಗಾರ್ಡನ್, ಹೊಂಬೇಗೌಡ ನಗರ, ಶಾಂತಿ ನಗರ, ನೀಲಸಂದ್ರ, ಕೆ.ಆರ್. ಮಾರ್ಕೆಟ್ ಪ್ರದೇಶ, ಜಾನ್ಸನ್ ಮಾರ್ಕೆಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.