ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮಕ್ಕಳಂತೆ ಬೆಳೆಸಿ

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಈ ಬಾರಿಯ ದಸರಾ ಮಹೋತ್ಸವದ ಸಭೆ ಸಮಾರಂಭಗಳಲ್ಲಿ ಹಾರ, ತುರಾಯಿ, ಪುಷ್ಪಗಳ ಬದಲು ಗಣ್ಯರಿಗೆ ಸಸಿಗಳನ್ನು ನೀಡಿ ಪರಿಸರಸ್ನೇಹಿ ದಸರಾ ಆಚರಿಸಲು ತೀರ್ಮಾನಿಸಿ­ರು­ವುದು ಒಳ್ಳೆಯ ನಿರ್ಧಾರ. ವಿವಿಧ ರೀತಿಯ ಹಣ್ಣುಗಳಾದ ತೆಂಗು, ಸಪೋಟ, ದಾಳಿಂಬೆ, ಹಲಸು, ಮಾವು, ಸೀಬೆ, ಪಪ್ಪಾಯಿ, ನೇರಳೆ ಹಾಗೆಯೇ ಔಷಧಿಯುಕ್ತ ಸಸಿಗಳಾದ ಬೇವು, ಕರಿಬೇವುಗಳ ಜೊತೆಗೆ ತೇಗ, ಸಿಲ್ವರ್ ಮುಂತಾದ ಉಪಯುಕ್ತ ಸಸಿಗಳನ್ನು ವಿತರಿಸಲಿ. ಸಸಿಗಳನ್ನು ಸ್ವೀಕರಿ­ಸುವ ಗಣ್ಯರೂ ಇದು ಅವಿ­ಸ್ಮರ­ಣೀಯ ಕಾಣಿಕೆ ಎಂದು ಅರಿಯಬೇಕು.  ತಮ್ಮ ಸಹಾ­ಯಕರಿಗೆ ಕೊಟ್ಟು ಕೈ­ತೊಳೆದು­ಕೊಳ್ಳ­ಬಾರದು. ಆ ಸಸಿಗಳನ್ನು ನೆಟ್ಟು ಅದನ್ನು ಮಕ್ಕಳಂತೆ ಜೋಪಾ­ನವಾಗಿ ಕಾಪಾಡ­ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT