ಡಾ. ಬರಗೂರು ರಾಮಚಂದ್ರಪ್ಪ ಹಾಗೂ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎ.ಎಚ್. ರಾಜಾಸಾಬ್ ಕಾರ್ಯಕ್ರಮದ ಮುಖ್ಯ ಅತಿಥಿಗಳು. ಈ ಸಂಭ್ರಮಕ್ಕೆ ತುಮಕೂರು ನಗರ ವೇದಿಕೆಯಾದರೂ– ಕಥೆ, ಕವನ ಮತ್ತು ಮಕ್ಕಳ ವರ್ಣಚಿತ್ರ ಸ್ಪರ್ಧೆಗಳಲ್ಲಿನ ಬಹುಮಾನ ವಿಜೇತರ ಭಾಗವಹಿಸುವಿಕೆಯಿಂದಾಗಿ ನಾಡಿನ ವಿವಿಧ ಭಾಗಗಳ ಪ್ರಾತಿನಿಧ್ಯ ಹಾಗೂ ‘ಹಲವು ಕನ್ನಡಂಗಳ’ ಸಾಕ್ಷಾತ್ಕಾರ ಅಲ್ಲಿ ಸಾಧ್ಯವಾಗಿತ್ತು. ಈ ‘ನುಡಿ ದೀಪಾವಳಿ’ ಸಂಭ್ರಮದ ‘ಚಿತ್ರಪಟ’ ಇಲ್ಲಿದೆ.
ಚಿತ್ರಗಳು: ಚಂದನ್ ಮತ್ತು ಸ್ವಾಮಿ