ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯ್ತಿಗೆ 31 ಮಂದಿ ಅವಿರೋಧ ಆಯ್ಕೆ

Last Updated 29 ಮೇ 2015, 20:04 IST
ಅಕ್ಷರ ಗಾತ್ರ

ನೆಲಮಂಗಲ: ತಾಲ್ಲೂಕಿನ 24 ಗ್ರಾಮ ಪಂಚಾಯ್ತಿಗಳ ಪೈಕಿ 31 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಅರಿಶಿನಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಕ್ಕಸಂದ್ರ ಮತ ಕ್ಷೇತ್ರ­ದಿಂದಲೇ 6 ಮಂದಿ ಅವಿರೋಧವಾಗಿ ಆಯ್ಕೆ­ಯಾಗಿದ್ದಾರೆ ಎಂದು ತಹಶೀಲ್ದಾರ್‌ ಎಂ.ಸಿ. ನರಸಿಂಹಮೂರ್ತಿ ತಿಳಿಸಿದರು.

ಜಕ್ಕಸಂದ್ರ ಮತಕ್ಷೇತ್ರದಿಂದ ಯೋಜನಾ ಪ್ರಾಧಿಕಾರದ ಸದಸ್ಯ ಚಿಕ್ಕನಾಗಯ್ಯ, ಕಲ್ಪನಾ ಮಂಜುನಾಥ್‌, ನಾಗರಾಜು, ಗೋವಿಂದರಾಜು, ಮುನಿ­ಬೈರಮ್ಮ, ಕೋಮಲಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

ಬಿನ್ನಮಂಗಲದಿಂದ ಲತಾ, ಹೇಮಾವತಿ, ಉಮಾದೇವಿ, ಬಿ.ಟಿ.­ಗಂಗರಾಜು, ಗೊಲ್ಲಹಳ್ಳಿ ಪಂಚಾಯ್ತಿಯ ಹ್ಯಾಡಾಳು ಮತಕ್ಷೇತ್ರದಿಂದ ಬಿ.ಎಂ.­ಎಲ್‌.ಕೃಷ್ಣಪ್ಪ ಕೊಲೆ ಆರೋಪಿ ಎಚ್‌.ಡಿ.ಹರ್ಷ, ವಿ.ಆಶಾ, ಬೆಟ್ಟಳ್ಳಿ­ಪಾಳ್ಯದ ಭಾಗ್ಯಮ್ಮ ಅವರು ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT