ಬೆಂಗಳೂರು: ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಗಳಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿ ಸಿಐ), ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘ (ಕಾಸಿಯಾ) ಹಾಗೂ ಲಘು ಉದ್ಯೋಗ ಭಾರತಿಗೆ (ಎಲ್ಯು ಬಿ-ಕರ್ನಾಟಕ ಘಟಕ) ನೂತನ ಪದಾಧಿಕಾರಿಗಳ ಆಯ್ಕೆಯಾಗಿದೆ.
ಎಫ್ಕೆಸಿಸಿಐ: ತಲ್ಲಂ ಆರ್. ದ್ವಾರಕನಾಥ್ ಅಧ್ಯಕ್ಷರಾಗಿ, ಹಿರಿಯ ಉಪಾಧ್ಯಕ್ಷರಾಗಿ ಎಂಸಿ.ದಿನೇಶ್, ಉಪಾಧ್ಯಕ್ಷರಾಗಿ ಕೆ.ರವಿ ಆಯ್ಕೆಯಾಗಿದ್ದಾರೆ.
ಕಾಸಿಯಾ: ವಿ.ಕೆ.ದೀಕ್ಷಿತ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಉಪಾ ಧ್ಯಕ್ಷರಾಗಿ ಎ.ಪದ್ಮನಾಭ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಬಿ.ಅರಸಪ್ಪ, ಜಂಟಿ ಕಾರ್ಯದರ್ಶಿಗಳಾಗಿ ಸಿ.ಎಸ್. ಕಟ್ಟಿಶೆಟ್ಟಿ ಮತ್ತು ಎಂ.ಜಿ. ರಾಜಗೋಪಾಲ್, ಖಜಾಂಚಿಯಾಗಿ ಬೋರೆಗೌಡ ಆಯ್ಕೆಯಾಗಿದ್ದಾರೆ.
ಎಲ್ಯುಬಿ: ಕೆ.ಎಸ್.ಶರ್ಮಾ ಅಧ್ಯಕ್ಷರಾಗಿ, ಎಂ.ಎನ್. ಯಜ್ಞ ನಾರಾಯಣ ಪ್ರಧಾನ ಕಾರ್ಯದರ್ಶಿ ಯಾಗಿ ಮತ್ತು ಕೆ.ಎನ್.ಮಂಜುನಾಥ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.