ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆಯ ಪ್ರಜ್ಞೆ ಉಳಿಯಲಿ

ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿಯವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆಗೆ ಸಾಮಾನ್ಯವಾಗಿ ಹಿರಿಯರನ್ನು ಆಯ್ಕೆ ಮಾಡುತ್ತ ಸಾಹಿತ್ಯ ಪರಂಪರೆಯ ಪ್ರಜ್ಞೆ ಕಾಪಾ­ಡಿಕೊಂಡು ಬಂದಿದೆ. ಹಿರಿಯರನ್ನು ಗೌರವಿಸುತ್ತ ಬಂದಿದೆ.

ಕಸಾಪ ತನ್ನ ಶತಮಾನೋತ್ಸವ ಸಂದರ್ಭದ ಸಾಹಿತ್ಯ ಸಮ್ಮೇ­ಳನಕ್ಕೆ ಹೊಸದೇನನ್ನಾದರೂ ಮಾಡ­ಬೇಕೆನ್ನಿಸಿ­ದ್ದರೆ ಅದನ್ನು ಮೊದಲು ಕಾರ್ಯಕಾರಿ ಸಮಿತಿಯಲ್ಲಿ ಮಂಡಿಸಿ ತೀರ್ಮಾ­ನಿಸಬೇಕು. ಈವರೆಗೆ ನವೋ­ದಯ, ನವ್ಯ ಪರಂಪರೆಯ ಸಾಹಿತಿಗಳಿಗೆ ಕಸಾಪ ಮನ್ನಣೆ ನೀಡಿದೆ. ದಲಿತ–ಬಂಡಾಯ ಚಳವಳಿ ಪ್ರಮು­ಖರ ಕೊಡುಗೆ­ಯನ್ನೂ ಗಮನಿ­ಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT