ನರಗುಂದ ರೈತರ ಹೋರಾಟ ಬೆಂಬಲಿಸಿ, ಶುಕ್ರವಾರ ಹುಬ್ಬಳ್ಳಿ ತಾಲ್ಲೂಕು ಕುಸುಗಲ್ನಲ್ಲಿ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಬಸ್ ಸಂಚಾರ ಇರಲಿಲ್ಲ. ಹಾಗಾಗಿ ಹುಬ್ಬಳ್ಳಿಯ ಸ್ಟೇಟ್ಬ್ಯಾಂಕ್ ಅಧಿಕಾರಿಗಳ ಸಂಘದ ಶಾಲೆಯಲ್ಲಿ ಓದುತ್ತಿರುವ ಬ್ಯಾಹಟ್ಟಿ, ಕುಸುಗಲ್ ಹಾಗೂ ಹೆಬಸೂರಿನ ಮಕ್ಕಳನ್ನು ಪೋಷಕರು ಟ್ರ್ಯಾಕ್ಟರ್ನಲ್ಲಿ ಕರೆದೊಯ್ದರು. ಪ್ರಜಾವಾಣಿ ಚಿತ್ರ ಎಂ.ಆರ್. ಮಂಜುನಾಥ್