ವಿವಿಧ ಬೇಡಿಕೆಗಳ ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಅಖಿಲ ಭಾರತ ನಿವೃತ್ತ ಬ್ಯಾಂಕ್ ನೌಕರರ ಒಕ್ಕೂಟದಿಂದ ಸೋಮವಾರ ಬೆಂಗಳೂರು ನಗರದ ಪುರಭವನದ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ದಿಢೀರ್ ಸುರಿದ ಮಳೆಗೆ ಪ್ರತಿಭಟನಾಕಾರರು ಪುರಭವನದ ಜಗುಲಿಯಲ್ಲಿ ಒತ್ತೊತ್ತಾಗಿ ನಿಂತು ರಕ್ಷಣೆ ಪಡೆದರು – ಪ್ರಜಾವಾಣಿ ಚಿತ್ರ