ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಗೆ 5 ಲಕ್ಷ ಎಕರೆ ಭೂಮಿ ಲಭ್ಯ: ಕೆಸಿಆರ್‌

Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹೈದಾರಾಬಾದ್‌ (ಪಿಟಿಐ): ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹಾಗೂ ಇತರ ವಾಣಿಜ್ಯ ಚಟುವಟಿಕೆಗಳಿಗಾಗಿ 5 ಲಕ್ಷ ಎಕರೆ ಭೂಮಿ ಬಳಕೆಗೆ ಸಿದ್ಧವಿದೆ ಎಂದು ತೆಲಂಗಾಣ ಸರ್ಕಾರ  ತಿಳಿಸಿದೆ.

ತೆಲಂಗಾಣವನ್ನು ಹೂಡಿಕೆದಾರರ ಪ್ರಥಮ ಆಯ್ಕೆಯ ಪ್ರದೇಶವನ್ನಾಗಿ­ಸುವ ಗುರಿ­ಯಿರಿಸಿ­ಕೊಂಡು  ಹೊಸ ಕೈಗಾ­ರಿಕಾ ನೀತಿ­ಯನ್ನು ರೂಪಿಸಲಾಗಿದೆ ಎಂದು ಮುಖ್ಯ­ಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ತಿಳಿಸಿ­ದರು.

‘ನೂತನ ತೆಲಂಗಾಣ ರಾಜ್ಯ­ದಲ್ಲಿ ಕೈಗಾರಿಕೆ ಸ್ಥಾಪಿಸಲು ರತನ್‌ ಟಾಟಾ ರಂತಹ ಕೈಗಾರಿಕೋದ್ಯಮಿಗಳು  ಮುಂದೆ ಬಂದಿ­ದ್ದಾರೆ. ಇಲ್ಲಿ ಕೈಗಾರಿಕೆ ಹಾಗೂ ಕಾರ್ಪೊ­ರೇಟ್‌ ಕಂಪೆನಿ ಸ್ಥಾಪಿಸುವ­ವ­ರನ್ನು ಸ್ವಾಗತಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT