ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಚುನಾವಣಾ ಸಮಿತಿ ಪುನರ್ರಚನೆ: ಅನಂತ್‌ಗೆ ಕೊಕ್‌

Last Updated 9 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಿಜೆಪಿ 15 ಸದ­ಸ್ಯರ ಕೇಂದ್ರ ಚುನಾವಣೆ  ಸಮಿತಿ­ಯನ್ನು ಪಕ್ಷದ ಅಧ್ಯಕ್ಷ ಅಮಿತ್‌ ಷಾ ಮಂಗಳ­ವಾರ ಪುನರ್‌ರಚನೆ
ಮಾಡಿ­ದ್ದಾರೆ.

ಕಾರ್ಯದರ್ಶಿ ಸ್ಥಾನಕ್ಕೆ ಅನಂತ­ಕುಮಾರ್‌ ಬದಲಿಗೆ ಜೆ.ಪಿ. ನಡ್ಡಾ ಅವ­ರನ್ನು ನೇಮಿಸಲಾಗಿದೆ. ನಾಯಕರಾದ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವ­ರಂತ­ಹ ಹಿರಿ­ಯರ ಬದ­ಲಿಗೆ ಮಧ್ಯಪ್ರದೇಶ ಮುಖ್ಯ­ಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಮತ್ತು ನಡ್ಡಾ ಅವರಂತಹ ಯುವ ಮುಖಂಡ­ರನ್ನು ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT