ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಮತ್ತು ಮೌನ

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ರಶ್ಮಿ ಮಹೇಶ್ ಒಬ್ಬ ದಕ್ಷ ಐಎಎಸ್‌ ಅಧಿಕಾರಿ. ತಾವು ಕಾರ್ಯ ನಿರ್ವಹಿ­ಸಿದ ವಿವಿಧ ಕ್ಷೇತ್ರಗಳಲ್ಲಿ ಅವ್ಯವಹಾರ­ಗಳನ್ನು ಬಯಲಿಗೆಳೆದವರು. ಇಂತಹ ಅಧಿಕಾರಿ ಮೇಲೆ ಇತ್ತೀಚೆಗೆ  ಹಲ್ಲೆ ನಡೆದಿರುವುದು ಅಮಾನವೀಯ. ಈ ಬಗ್ಗೆ ಹೆಚ್ಚಿನವರು ಮೌನ ವಹಿಸಿರುವುದು ಸರಿಯಲ್ಲ.

ಎ.ಟಿ.ಐ.ನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿ­ರುವುದನ್ನು ನೋಡಿದರೆ, ಕೋಟ್ಯಂತರ ರೂಪಾಯಿ ಯಾವ ರೀತಿ ಸೋರಿ ಹೋಗು­ತ್ತಿದೆ ಎಂಬುದನ್ನು ಸಾಮಾನ್ಯ ಪ್ರಜೆಯೂ ಅರ್ಥ ಮಾಡಿ­ಕೊಳ್ಳಬಹುದು. ಇಂತಹ ಭ್ರಷ್ಟಾ­ಚಾರ ಬರೀ ಎ.ಟಿ.ಐ.­ನಲ್ಲಿ ಮಾತ್ರ­ವಲ್ಲ, ಎಲ್ಲಾ ಇಲಾಖೆಗಳಲ್ಲೂ ನಡೆಯು­ತ್ತಿದೆ. ಸರ್ಕಾರ ಇಂಥ ಅಧಿಕಾರಿಯ ಹೋರಾಟಕ್ಕೆ ಬೆಂಬಲ­ವಾಗಿ ನಿಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT