ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡಿ ಸೌತೆಗೆ ‘ಮದ್ಯ’ಸಾರ!

Last Updated 27 ಮೇ 2016, 8:23 IST
ಅಕ್ಷರ ಗಾತ್ರ
ADVERTISEMENT

<p>ಹೇಳಿಕೊಡುವ ಪಾಠಕ್ಕಿಂತ ಅನುಭವದ ಪಾಠ ದೊಡ್ಡದು ಎಂಬ ಮಾತಿದೆ. ಹೊಸ ಬೆಳೆಗಳ ಜತೆಗೆ ಹೊಸ ಬೆಳೆ ಪದ್ಧತಿ ಹೇಳಿಕೊಟ್ಟರೂ ರೈತರಿಗೆ ತಮ್ಮ ಪ್ರಯೋಗಗಳ ಬಗ್ಗೆಯೇ ಕುತೂಹಲ ಹೆಚ್ಚು. ಅದರ ಫಲವೇ ಕೃಷಿಯಲ್ಲಿ ‘ಮದ್ಯ’ಸಾರ!</p><p>ಮಿಡಿ ಸೌತೆ (ಗರ್ಕಿನ್ಸ್) ಬೆಳೆಗೆ ಏನೇನೋ ಔಷಧ ಹೊಡೆದು ಕೈಸುಟ್ಟುಕೊಳ್ಳುವುದಕ್ಕಿಂತ ಶರಾಬು (ಮದ್ಯ) ಚಿಕಿತ್ಸೆಗೆ ಮುಂದಾಗಿದ್ದಾರೆ ತುಮಕೂರು ಜಿಲ್ಲೆ ಗುಬ್ಬಿ ಭಾಗದ ಕೆಲ ರೈತರು.</p><p>ಬೆಲ್ಲದ ನೀರಿಗೆ ಮದ್ಯ ಬೆರೆಸಿ ಮಿಡಿ ಸೌತೆ ಗಿಡಕ್ಕೆ ಸಿಂಪಡಿಸುವುದರಿಂದ ಉತ್ತಮ ಇಳುವರಿ ಬರುತ್ತದೆ ಎಂಬುದು ರೈತ ಗೋವಿಂದಪ್ಪ ಅವರ ಅನುಭವದ ಮಾತು.</p><p>ರೈತ ಗೋವಿಂದಪ್ಪ ಅವರ ಈ ಕೃಷಿ ಲಹರಿಯನ್ನು ವಿಡಿಯೊದಲ್ಲಿ ಹಿಡಿದಿಟ್ಟವರು ಮಲ್ಲಿಕಾರ್ಜುನ ಹೊಸಪಾಳ್ಯ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT