ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ಬಂಧನ: ಪ್ರಧಾನಿಗೆ ಜಯಾ ಪತ್ರ

Last Updated 24 ಜೂನ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಶ್ರೀಲಂಕಾ ನೌಕಾಪಡೆ ಮತ್ತೆ 11 ಮೀನುಗಾರರನ್ನು ಸಾಗರ­ಮಧ್ಯ­­ದಲ್ಲಿ ಬಂಧಿ­ಸುವ ಮೂಲಕ ಭಾರತೀಯ ಮೀನುಗಾರರ ಬಂಧನ ಕಾರ್ಯಾಚರಣೆಯನ್ನು ಮುಂದುವರಿ­ಸಿದೆ.

ಹೀಗಾಗಿ ತಕ್ಷಣ ಮಧ್ಯಪ್ರವೇಶ ನಡೆಸಿ ಮೀನುಗಾರರ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಪ್ರಧಾನಮಂತ್ರಿಗೆ ಪತ್ರ ಬರೆದು ಆಗ್ರಹಿಸಿ­ರುವ ತಮಿಳು­ನಾಡು ಮುಖ್ಯಮಂತ್ರಿ ಜಯಲಲಿತಾ, ಪುಟ್ಟು­ಕೊಟ್ಟೈ­­ನಿಂದ ಈ 11 ಮಂದಿಯನ್ನು ಮೀನು­ಗಾರಿಕಾ ದೋಣಿಯ ಸಹಿತ ವಶಕ್ಕೆ ತೆಗೆದು­­ಕೊಂಡಿರುವುದಾಗಿ ವಿವರಿ­ಸಿ­ದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT