ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಜಾತಿ ಬಾಲಕಿ ಪ್ರೀತಿಸಿದ ದಲಿತನ ಹತ್ಯೆ

Last Updated 30 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಹಮದ್‌ನಗರ, ಮಹಾರಾಷ್ಟ್ರ (ಪಿಟಿ­ಐ): ಮೇಲ್ವರ್ಗದ ಬಾಲಕಿಯನ್ನು ಪ್ರೀತಿ­ಸಿದ ದಲಿತ ಯುವಕನನ್ನು ಕೊಂದು ಮರ­­ವೊಂದಕ್ಕೆ ನೇಣು ಹಾಕಿದ ಘಟನೆ ಇಲ್ಲಿನ ಗ್ರಾಮ­ವೊಂದ­ರಲ್ಲಿ ಸೋಮ­ವಾರ ರಾತ್ರಿ ನಡೆದಿದೆ.

ಮೃತ 17 ವರ್ಷದ ಯುವಕನ ತಂದೆ ರಾಜು ನಾಮ­ದೇವ್‌ ಏಜ್‌ ಅವರು ನೀಡಿದ ದೂರಿನನ್ವಯ ಶಂಕಿತರಾದ ಸಚಿನ್‌ ಹಾಸ್‌­ರಾವ್‌ ಗೊಲೇಕರ್‌ (21) ಮತ್ತು ಶೇಶ­ರಾವ್‌ ಯೆವಾಲೆ (42) ಎಂಬುವವರನ್ನು ಪೊಲೀಸರು ಮಂಗಳ­ವಾರ ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT