ಯಾಕೂಬ್ನನ್ನು ಗಲ್ಲಿಗೇರಿಸಿರುವುದರಿಂದ ಮುಂಬೈನಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.
ಕೊನೆ ಪ್ರಯತ್ನವೂ ವಿಫಲ: ತಡರಾತ್ರಿಯ ಬೆಳವಣಿಗೆಯಲ್ಲಿ ಸುಪ್ರೀಂಕೋರ್ಟ್ ಮಾರ್ಗಸೂಚಿಯಲ್ಲಿನ ಅವಕಾಶಗಳ ಅಡಿಯಲ್ಲಿ ಯಾಕೂಬ್ ಗಲ್ಲುಶಿಕ್ಷೆ ಜಾರಿಯನ್ನು 14 ದಿನಗಳವರೆಗೆ ತಡೆಹಿಡಿಯಲು ಯಾಕೂಬ್ ಪರ ವಕೀಲರು ಪ್ರಯತ್ನ ನಡೆಸಿದರು. ಆದರೆ ಆ ಪ್ರಯತ್ನವೂ ಯಶಸ್ವಿಯಾಗಲಿಲ್ಲ.