<p><strong>ಚಂಡೀಗಡ (ಪಿಟಿಐ): </strong>ಸ್ವಯಂಘೋಷಿತ ದೇವಮಾನವ ರಾಮ್ಪಾಲ್ ಶೋಧನೆ ಮತ್ತು ಬಂಧನ ಕಾರ್ಯಾಚರಣೆಗೆ ಒಟ್ಟು ₨26 ಕೋಟಿ ವ್ಯಯವಾಗಿದೆ ಎಂದು ಪಂಜಾಬ್, ಹರಿಯಾಣ ಹೈಕೋರ್ಟ್ಗೆ ತಿಳಿಸಲಾಗಿದೆ.</p>.<p>ಹರಿಯಾಣ– ₨15.43 ಕೋಟಿ, ಪಂಜಾಬ್– ₨4.34 ಕೋಟಿ, ಚಂಡೀಗಡ ಆಡಳಿ– ₨3.29 ಕೋಟಿ ಮತ್ತು ಕೇಂದ್ರ ಸರ್ಕಾರ– ₨26.61 ಕೋಟಿ ವ್ಯಯ ಮಾಡಿವೆ.</p>.<p><strong>ಭೋಪಾಲ್ ವರದಿ:</strong> ಬೆತುಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿ ಇರುವ ದೇವಮಾನವ ರಾಮ್ಪಾಲ್ಗೆ ಸೇರಿದ ಆಶ್ರಮದ ಮೇಲೂ ದಾಳಿ ಮಾಡಲು ಹರಿಯಾಣ ಪೊಲೀಸರು ಸಿದ್ಧತೆ ನಡೆಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಚಂಡೀಗಡ (ಪಿಟಿಐ): </strong>ಸ್ವಯಂಘೋಷಿತ ದೇವಮಾನವ ರಾಮ್ಪಾಲ್ ಶೋಧನೆ ಮತ್ತು ಬಂಧನ ಕಾರ್ಯಾಚರಣೆಗೆ ಒಟ್ಟು ₨26 ಕೋಟಿ ವ್ಯಯವಾಗಿದೆ ಎಂದು ಪಂಜಾಬ್, ಹರಿಯಾಣ ಹೈಕೋರ್ಟ್ಗೆ ತಿಳಿಸಲಾಗಿದೆ.</p>.<p>ಹರಿಯಾಣ– ₨15.43 ಕೋಟಿ, ಪಂಜಾಬ್– ₨4.34 ಕೋಟಿ, ಚಂಡೀಗಡ ಆಡಳಿ– ₨3.29 ಕೋಟಿ ಮತ್ತು ಕೇಂದ್ರ ಸರ್ಕಾರ– ₨26.61 ಕೋಟಿ ವ್ಯಯ ಮಾಡಿವೆ.</p>.<p><strong>ಭೋಪಾಲ್ ವರದಿ:</strong> ಬೆತುಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿ ಇರುವ ದೇವಮಾನವ ರಾಮ್ಪಾಲ್ಗೆ ಸೇರಿದ ಆಶ್ರಮದ ಮೇಲೂ ದಾಳಿ ಮಾಡಲು ಹರಿಯಾಣ ಪೊಲೀಸರು ಸಿದ್ಧತೆ ನಡೆಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>