ಶ್ರೀನಗರ (ಪಿಟಿಐ): ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವತಃ ಬಹುಮತ ಪಡೆದಿರುವುದರಿಂದ ವಿದೇಶಾಂಗ ನೀತಿ, ರಾಜ್ಯಗಳ ನಡುವಿನ ನದಿ ನೀರು ಹಂಚಿಕೆಯಂತಹ ಒಪ್ಪಂದಗಳು ಇನ್ನು ಮುಂದಾದರೂ ರಾಷ್ಟ್ರೀಯ ಹಿತಾಸಕ್ತಿಯನ್ನು ಆಧರಿಸಿ ಏರ್ಪಡಲಿವೆ’ ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಶಿಸಿದ್ದಾರೆ.