ನ್ಯಾಯಪರ ವೇದಿಕೆಯು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ವೇದಿಕೆಯ ಲಾಂಛನ ಬಿಡುಗಡೆ ಮಾಡಿದರು. (ಎಡದಿಂದ) ನ್ಯಾಯಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎ. ಬಾವಾ, ನಿವೃತ್ತ ಆರಕ್ಷಕ ಮಹಾ ನಿರೀಕ್ಷಕ (ಐಜಿಪಿ) ಅರಕೇಶ್ ಮತ್ತು ಮಹಿಳಾ ಮತ್ತು ದಲಿತಪರ ಹೋರಾಟಗಾರ್ತಿ ರುತ್ ಮನೋರಮಾ ಇದ್ದರು -ಪ್ರಜಾವಾಣಿ ಚಿತ್ರ