ಪಟ್ನಾ (ಐಎಎನ್ಎಸ್): ಕೇಂದ್ರ ಸರ್ಕಾರವು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಜೆಡಿಯು ನಾಯಕ ನೀತಿಶ್ ಕುಮಾರ್ ನೇತೃತ್ವದಲ್ಲಿ ಇಲ್ಲಿ ಧರಣಿ ನಡೆಸಲಾಯಿತು.
ಗಾಂಧಿ ಮೈದಾನದ ಬಳಿ ನಡೆದ ಧರಣಿಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಸೇರಿದಂತೆ ಪಕ್ಷದ ಹಲವು ಸಂಸ ದರು, ಶಾಸಕರು ಪಾಲ್ಗೊಂ ಡಿದ್ದರು. ಈ ಸಂದರ್ಭ ಮಾತ ನಾಡಿದ ನಿತೀಶ್, ಈ ಪ್ರತಿಭಟನೆಯು ಬಿಜೆಪಿಯ ಅಸಮತೋಲನ ನೀತಿಯ ವಿರುದ್ಧವಾಗಿದೆ ಎಂದರು.