ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಪೂಜೆಯ ಕುರುಡುತನ

Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ತಮಿಳುನಾಡಿನ  ಮಾಜಿ ಮುಖ್ಯ­ಮಂತ್ರಿ ಜಯಲಲಿತಾ  ಅವರಿಗೆ  ಜೈಲು ಶಿಕ್ಷೆ ಆದ  ನಂತರ ತಮಿಳುನಾಡಿನ ಕೆಲ­ವರು  ತುಂಬಾ ಭಾವುಕರಾಗಿ ನಡೆದು­ಕೊಳ್ಳು­­ತ್ತಿದ್ದಾರೆ. ಸಾರ್ವಜನಿಕ ಆಸ್ತಿ ನಷ್ಟ ಮಾಡಿ, ಆತ್ಮಹತ್ಯೆ  ಮಾಡಿ­ಕೊಳ್ಳುತ್ತಿರು­ವುದು ಅವರ ಕುರುಡು ಅಭಿಮಾನ­ವನ್ನು ತೋರಿಸುತ್ತದೆ.

ಜನರ ದುಡ್ಡು ದೋಚಿ, ಅಧಿಕಾರ ನಡೆಸಿದ ಒಬ್ಬ ಮುಖ್ಯಮಂತ್ರಿ ಕುರಿತು ಐತಿಹಾಸಿಕ ತೀರ್ಪು ನೀಡುವುದರ ಮೂಲಕ ನ್ಯಾಯಾಂಗ ವ್ಯವಸ್ಥೆ ತನ್ನ ಕರ್ತವ್ಯಪ್ರಜ್ಞೆ ಮೆರೆದಿದೆ. ಜಯಲಲಿತಾ ಅವರನ್ನು  ಬೆಂಬ­ಲಿ­ಸುವುದು  ಎಂದರೆ   ಭ್ರಷ್ಟಾಚಾರವನ್ನು ಬೆಂಬಲಿಸಿದಂತೆಯೇ ಸರಿ. ವಿಶೇಷ ಕೋರ್ಟ್‌ ತೀರ್ಮಾನ ಸರಿ­ಯಾಗಿದೆ. ನಮ್ಮ ಜನರಿಗೆ ನ್ಯಾಯಾಂಗ ವ್ಯವಸ್ಥೆ ನಿಷ್ಠುರವಾಗಿರುವುದು  ಬೇಡವೇ?  ಅಂಧಾಭಿಮಾ­ನಿ­ಗಳು  ವ್ಯಕ್ತಿಪೂಜೆಯಿಂದ  ಹೊರ-­ಬರುವುದು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT