ಇನ್ನೂ ಸಮಯಾವಕಾಶ ಕೊಟ್ಟರೆ ಸರ್ಕಾರದ ನಡೆಯ ಬಗ್ಗೆ, ಅದರ ತಾಕತ್ತಿನ ಬಗ್ಗೆ ಸಂಶಯ ಮೂಡುತ್ತದೆ. ಸರ್ಕಾರಕ್ಕೆ ಹಲ್ಲು, ಉಗುರು ಇರಬೇಕು. ಸಮಯ ಬಂದಾಗ ಅದನ್ನು ಬಳಸಲೂಬೇಕು. ಈಗ ನಿಜಕ್ಕೂ ಅಂತಹ ಸಮಯ ಬಂದಿದೆ. ಹೊಸ ಬಾಕಿ ಕಥೆ ಇರಲಿ, ಹಳೇ ಬಾಕಿಯನ್ನೂ ಕೊಡಲು ಹಿಂದೇಟು ಹಾಕುತ್ತಿರುವ ಕಾರ್ಖಾನೆ ಮಾಲೀಕರನ್ನು ಬಿಟ್ಟುಬಿಡಬೇಕೇ?