ನವದೆಹಲಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಕ್ರೀಡಾ ಸಾಧಕರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಿದರು. (ಎಡದಿಂದ) ಕರ್ನಾಟಕದ ಹಿರಿಯ ಕೋಚ್ ಎನ್.ಲಿಂಗಪ್ಪ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಿದರೆ, ರಾಜ್ಯದ ಕ್ರೀಡಾಪಟುಗಳಾದ ಎಚ್.ಎನ್. ಗಿರೀಶ, ಅನಿರ್ಬನ್ ಲಾಹಿರಿ ಹಾಗೂ ಮಮತಾ ಪೂಜಾರಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು