ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರತೊ ರಾಯ್‌ ಗೃಹಬಂಧನ ಕೋರಿಕೆ ತಿರಸ್ಕೃತ

Last Updated 9 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹೂಡಿಕೆ­ದಾರರ ಹಣವನ್ನು ವಾಪಸ್‌ ಮಾಡಲು ಅಗತ್ಯ ವ್ಯವಸ್ಥೆ ಮಾಡುವು­ದಕ್ಕೆ ಅನುಕೂಲ­ವಾ­ಗಲು ತಮ್ಮನ್ನು ಗೃಹ ಬಂಧನದಲ್ಲಿ ಇಡ­ಬೇಕು ಎಂದು ಸಹರಾ ಸಮೂಹದ ಮುಖ್ಯಸ್ಥ ಸುಬ್ರತೊ ರಾಯ್‌ ಮಾಡಿ­ಕೊಂಡ ಮನವಿ­ಯನ್ನು ಸುಪ್ರೀಂ­ಕೋರ್ಟ್ ತಿರಸ್ಕ­ರಿಸಿ­ರುವು­ದರಿಂದ ಅವರು ತಿಹಾರ್ ಜೈಲಿನಲ್ಲೇ ಇರಬೇಕಾಗಿದೆ.

‘ನೀವು ಈಗ ನ್ಯಾಯಾಂಗ ಬಂಧನ­ದಲ್ಲಿ ಅಂದರೆ ನಮ್ಮ ಸುಪರ್ದಿಯಲ್ಲಿ ಇದ್ದೀರಿ, ಆದ್ದರಿಂದ ನಿಮಗೆ ಜೈಲು ಶಿಕ್ಷೆ­ಯಾಗಿದೆ ಎಂಬ ಭಾವನೆ ಬೇಡ’ ಎಂದು ನ್ಯಾಯ­­­ಮೂರ್ತಿ ಕೆ. ಎಸ್. ರಾಧಾ­­­ಕೃಷ್ಣನ್‌ ನೇತೃತ್ವದ  ನ್ಯಾಯ­ಪೀಠವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT