ನವದೆಹಲಿ (ಪಿಟಿಐ): ಅಮೇಥಿಯಲ್ಲಿ ರೈತರ ಹಿತವನ್ನು ರಾಹುಲ್ ಗಾಂಧಿ ಕಡೆಗಣಿಸಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ.
‘ಈ ಭಾಗದ ಸಂಸದರು ಈವರೆಗೆ ಗ್ರಾಮಸ್ಥರ ಸಮಸ್ಯೆ ನಿವಾರಿಸಲು ಪ್ರಯತ್ನಿಸಿಲ್ಲ’ ಎಂದರು. ಅವರು ಪಿರ್ಪಿ ಗ್ರಾಮದ ರೈತರ ನಿಯೋಗವನ್ನು ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಬಳಿ ಕರೆದೊಯ್ದ ಸಂದರ್ಭದಲ್ಲಿ ಮಾತನಾಡಿದರು.