ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ ಮೌಲ್ಯದ ಗತಿ?

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಇದೀಗ ವಿದೇಶಿ ಬಂಡವಾಳಿಗರಿಗೆ ರತ್ನಗಂಬಳಿ ಹಾಸುತ್ತಿದ್ದಾರೆ. ಹೂಡಿಕೆ ಅಗತ್ಯ.  ಆದರೆ ಕಳೆದ ಎರಡು ದಶಕ­ಗ­ಳಿಂದ ನಿರಂತರವಾಗಿ ನಡೆದೇ ಇರುವ ರೈತರ ಆತ್ಮಹತ್ಯೆ ತಡೆಗೆ ಇವರ ಸರ್ಕಾರದ ನಡೆ–ನಿಲುವು ಏನು ಎಂಬುದೇ ಸ್ಪಷ್ಟವಾಗುತ್ತಿಲ್ಲ! 

ಅಧಿಕಾರ ಹಿಡಿದು ನೂರು ದಿನ­ಗಳಾದರೂ ಮೋದಿ ಬರೀ ವ್ಯಾಪಾರಿ ಉದ್ದಿಮೆದಾರರ ಹಿತ­ರಕ್ಷಣೆಗೆ ಕಾಳಜಿ ತೋರು­ತ್ತಿದ್ದಾರೆಯೇ ಹೊರತು ರೈತರ ಯೋಗ­ಕ್ಷೇಮದ ಬಗ್ಗೆ ಏನನ್ನೂ ಮಾಡುತ್ತಿಲ್ಲ. ವಿದೇಶಿ ಬಂಡವಾಳಕ್ಕಷ್ಟೆ ಆದ್ಯತೆ ನೀಡಿದರೆ ನಮ್ಮ ಸ್ವದೇಶಿ ಮೌಲ್ಯದ ಗತಿ ಏನು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT