ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ಕಾಸಿಕಾನಂದ ಗಿರಿ ನಿಧನ

Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಡೆಹ್ರಾಡೂನ್‌ (ಪಿಟಿಐ): ಆನಂದವನ ಆಶ್ರಮದ ಸಂಸ್ಥಾಪಕ, ಹಿರಿಯ ಸಂಸ್ಕೃತ ವಿದ್ವಾಂಸ ಸ್ವಾಮಿ ಕಾಸಿಕಾನಂದ ಗಿರಿ (90) ಶುಕ್ರವಾರ ನಿಧನ ಹೊಂದಿದರು. ಅವರ ದೇಹವನ್ನು ಶನಿವಾರ ಹರಿದ್ವಾರದಲ್ಲಿ ಜಲಸಮಾಧಿ ಮಾಡಲಾಗುವುದು.

ಕೇರಳದ ಪಾಲ್ಘಾಟ್‌ನ ಚೆರ್ಪುಲಸ್ಸರಿ­ಯಲ್ಲಿ 1924ರಂದು ಜನಿಸಿದ ಸ್ವಾಮಿ ಕಾಸಿಕಾನಂದ ಅವರು 15ನೇ ವಯಸ್ಸಿನಿಂದಲೇ ಅಧ್ಯಾತ್ಮ­ದಲ್ಲಿ ತೊಡಗಿಸಿಕೊಂಡರು. ಕಾಶಿಯ­ದಕ್ಷಿಣ ಮೂರ್ತಿ ಆಶ್ರಮದಲ್ಲಿ ನರಸಿಂಹ ಗಿರಿ ಅವರಿಂದ ಸನ್ಯಾಸತ್ವ ಸ್ವೀಕರಿಸಿದರು. ಬಳಿಕ ವಾರಾಣಸಿ­ಯ ಸಂಸ್ಕೃತ ವಿಶ್ವವಿದ್ಯಾಲ­ಯದಲ್ಲಿ ಅತ್ಯು­ತ್ತಮ ವಿದ್ಯಾರ್ಥಿ ಎಂಬ ಹೆಸರು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT