ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲು ದರೋಡೆ ನಿಲ್ಲಿಸಿ

Last Updated 14 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕಳೆದ ವಾರ ರಾತ್ರಿ ಹತ್ತು ಗಂಟೆಗೆ ಶಿರಸಿಗೆ ಹೋಗಲು ನಗರದ ಬಿಎಂಟಿಸಿ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್‌- 2ರಲ್ಲಿ ಕಾಯುತ್ತಿದ್ದೆವು. ಪ್ರಕೃತಿಯ ಕರೆಗೆ ಓಗೊಡಬೇಕಾಯಿತು. ಮೂತ್ರವಿಸರ್ಜನೆ- ಉಚಿತ ಎಂಬ ಬೋರ್ಡ್ ಇದ್ದರೂ ಎರಡು ರೂಪಾಯಿ ಕಿತ್ತುಕೊಂಡರು.

ನನ್ನ ಹೆಂಡತಿಯು ಹೋಗಬೇಕೆಂದಾಗ ಎರಡು ರೂಪಾಯಿ ತೆಗೆದುಕೊಂಡು ಹೋಗಲು ಹೇಳಿದೆ. ಆದರೆ ಐದು ರೂಪಾಯಿ ಕೊಟ್ಟ ಮೇಲೆಯೇ ಒಳಗೆ ಹೋಗಲು ಬಿಟ್ಟದ್ದು. ಇವರನ್ನು ಯಾರೂ ಕೇಳುವವರಿಲ್ಲವೇ? ಸಂಬಂಧಪಟ್ಟವರು ಈ ಹಗಲುದರೋಡೆಯನ್ನು ತಪ್ಪಿಸುವರೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT