<p>ರಾಜ್ಯದಲ್ಲಿ ಎರಗಿದೆ ಭೀಕರ ಬರ<br /> ಜೀವಜಲಕೆ ಮುಗಿಲು ಮುಟ್ಟಿದೆ<br /> ಜನರ ಕೂಗು<br /> ನಡುವೆ ವಾಚು,<br /> ಕೊಹಿನೂರುಗಳ ಸಮರ<br /> ಜನಪ್ರತಿನಿಧಿಗಳು ಎ.ಸಿ. ಕಾರುಗಳಲ್ಲಿ<br /> ಸಂಚಾರ<br /> ಸಹಾಯದ ನಿರೀಕ್ಷೆಯಲ್ಲಿ<br /> ಕಾದು ಕುಳಿತಿರುವ ಮತದಾರ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ರಾಜ್ಯದಲ್ಲಿ ಎರಗಿದೆ ಭೀಕರ ಬರ<br /> ಜೀವಜಲಕೆ ಮುಗಿಲು ಮುಟ್ಟಿದೆ<br /> ಜನರ ಕೂಗು<br /> ನಡುವೆ ವಾಚು,<br /> ಕೊಹಿನೂರುಗಳ ಸಮರ<br /> ಜನಪ್ರತಿನಿಧಿಗಳು ಎ.ಸಿ. ಕಾರುಗಳಲ್ಲಿ<br /> ಸಂಚಾರ<br /> ಸಹಾಯದ ನಿರೀಕ್ಷೆಯಲ್ಲಿ<br /> ಕಾದು ಕುಳಿತಿರುವ ಮತದಾರ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>