ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸ್ಲಿ ಆಜಾದಿ ಅಭಿಯಾನ್‌’ಗೆ ಹಜಾರೆ ಅಣಿ

Last Updated 18 ಏಪ್ರಿಲ್ 2014, 19:52 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ‘ಭಾರತ ಬಿಟ್ಟು ತೊಲಗಿ’ ಚಳವಳಿಯ ವಾರ್ಷಿಕೋತ್ಸವ ದಿನವಾದ ಆ.9ರಂದು ಮುಂಬೈನಲ್ಲಿ ‘ಅಸ್ಲಿ ಆಜಾದಿ ಅಭಿಯಾನ್‌’ಗೆ (ನಿಜವಾದ ಸ್ವಾತಂತ್ರ್ಯ ಚಳವಳಿ) ಚಾಲನೆ ನೀಡುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಘೋಷಿಸಿದರು.

660 ಜಿಲ್ಲೆಗಳನ್ನು ಒಳಗೊಳ್ಳಿಸಿಕೊಳ್ಳುವಂತೆ 9 ಪ್ರಮುಖ ಸಮಾಲೋಚನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT