ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಡವಟ್ಟು?’

Last Updated 24 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

‘ಕುಡಿತ ಬಿಟ್ಟರೆ ರೂ ₨1 ಲಕ್ಷ ಪ್ರೋತ್ಸಾಹಧನ’ (ಪ್ರ.ವಾ., ಏ. 15). ಕುಡುಕರು ತಾತ್ಕಾಲಿಕವಾಗಿ ಕುಡಿತದ ಚಟ ಬಿಟ್ಟು (ಆ ಕ್ಷಣ ಬಿಟ್ಟಂತೆ ತೋರಿಸಿಕೊಂಡು) ಒಂದು ಲಕ್ಷ ರೂಪಾಯಿ ಗಿಟ್ಟಿಸಿ, ಅದರಿಂದ ಮತ್ತೂ ಧಾರಾಳವಾಗಿ ಕುಡಿದು ಮಜಾ ಮಾಡಬಹುದಲ್ಲವೆ? ಎಂದಮೇಲೆ, ಈ ಪ್ರೋತ್ಸಾಹಧನ ಕುಡಿತಕ್ಕಾಗಿಯೊ ಅಥವಾ ಅದನ್ನು ಬಿಡುವುದಕ್ಕಾಗಿಯೊ? ಸರ್ಕಾರ ಹಾಕಿಕೊಳ್ಳುವುದೆಲ್ಲ ಇಂಥ ‘ಎಡವಟ್ಟು’ (ನಾಮ!) ಕಾರ್ಯಕ್ರಮಗಳನ್ನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT