ಚಿತ್ರಕ್ಕೆ ಶಿವಾನಂದ್ ಮಠಪತಿ ಸಂಭಾಷಣೆ, ಸಾಹಿತ್ಯ ಒದಗಿಸಿದ್ದಾರೆ. ಮಹಮ್ಮದ್ ಹಸೀಬ್ ಛಾಯಾಗ್ರಹಣ, ಶಿವು ಜಮಖಂಡಿ ಸಂಗೀತ, ಧನಂಜಯ್ ನೃತ್ಯ, ತಮ್ಮ ಲಕ್ಷ್ಮಣ್ ಕಲಾ ನಿರ್ದೇಶನವಿದೆ.
ತಾರಾಗಣದಲ್ಲಿ ವಿನೋದ್ ಪಾಟೀಲ್, ತಿಲಕ್, ಸಂಜನಾ, ಸಚಿನ್ ಸುವರ್ಣ ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ಸುಧಾ ಬೆಳವಾಡಿ, ಮೋಹನ್ ಜುನೇಜಾ, ಪ್ರೇಮ್ಶಾಂತ್, ಶೀಲಾ ಹಾಸನ್ ಮುಂತಾದವರಿದ್ದಾರೆ.